ಕಳೆದ ಕೆಲವು ದಿನಗಳ ಮಳೆಯಿಂದ ಮಣ್ಣು ಸಡಿಲಗೊಂಡು ಗೂನಡ್ಕ-ಪೇರಡ್ಕ ಕಾಲು ದಾರಿಯ ಮಧ್ಯೆ ಬರುವ ಕಾಲು ಸಂಕದ ಬಳಿ ಮರ ಕುಸಿದು ಕಾಲು ಸಂಕ ಅಪಾಯದಲ್ಲಿದೆ ಎಂದು ಸ್ಥಳೀಯರಾದ ಇಸ್ಮಾಯಿಲ್ ಗೂನಡ್ಕ ಅವರು ತಿಳಿಸಿದ್ದಾರೆ.ಸೇತುವೆ ಪಕ್ಕ ಬುಡದಿಂದಲೇ ಮರ ಕಿತ್ತು ಇನ್ನೊಂದು ಮರಕ್ಕೆ ತಾಗಿ ನಿಂತಿದೆ. ಹೀಗಾಗಿ ಇಲ್ಲಿ ನಡೆದಾಡುವವರು ಎಚ್ಚರ ವಹಿಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಳೆಯ ಕಾರಣದಿಂದ ಸುಳ್ಯ ತಾಲೂಕಿನ ಸಂಪಾಜೆ ಬಳಿಯ ಗೂನಡ್ಕ-ಪೇರಡ್ಕ ಕಾಲು ದಾರಿಯಲ್ಲಿ ಮರ ಬಿದ್ದು ಕಾಲು ಸಂಕ ಅಪಾಯದಲ್ಲಿದೆ. pic.twitter.com/9g48cnTjjB
— theruralmirror (@ruralmirror) July 13, 2022
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel