Advertisement
ಸುದ್ದಿಗಳು

ಗ್ರಾಮೀಣ ಪ್ರತಿಬಿಂಬ ನಿಮ್ಮ ಮುಂದೆ….

Share
ಸುಳ್ಯನ್ಯೂಸ್.ಕಾಂ ಬದಲಾಗಿ ರೂರಲ್‌ ಮಿರರ್‌.ಕಾಂ ಬರುತ್ತಿದೆ.
Advertisement
Advertisement

ಬದಲಾವಣೆ ಎನ್ನುವುದು ಈ ಜಗದ ನಿಯಮ. ನಮ್ಮ ಈ ಬದಲಾವಣೆಯ ಉದ್ದೇಶ ನಿಮಗೆ ಇನ್ನಷ್ಟು ಹತ್ತಿರವಾಗುವುದಕ್ಕೆ ಹಾಗೂ ಗುರಿಯ ಕಡೆಗೆ ಸಾಗುವುದಕ್ಕೆ ಹೆಚ್ಚು ಅನುಕೂಲವಾಗುವುದಕ್ಕೆ. ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹವನ್ನು , ಸಹಕಾರವನ್ನು  ಬಯಸುತ್ತಾ.

Advertisement

 

Advertisement

 

 

Advertisement

 

 

Advertisement

 

 

Advertisement

ಸುಳ್ಯನ್ಯೂಸ್.ಕಾಂ ಸುಳ್ಯವನ್ನು ಕೇಂದ್ರೀಕರಿಸಿ ಜಗದಗದಲಕ್ಕೂ ಕಣ್ಣು ಹಾಯಿಸಿತು. ಆದರೆ ಸುಳ್ಯ ಎನ್ನುವ ಹೆಸರಿನ ಮೂಲಕ ಜಗದಲಕ್ಕೂ ಪ್ರಸಾರವಾದರೂ ನಮ್ಮ ಉದ್ದೇಶ ನಗರ ಹಾಗೂ ಗ್ರಾಮೀಣ ಭಾಗವನ್ನು ಸಂಪರ್ಕಿಸುವ ರಚನಾತ್ಮಕ ಮಾಧ್ಯಮವಾಗಿತ್ತು. ಅದೇ ಉದ್ದೇಶದೊಂದಿಗೆ ಈಗ ಗ್ರಾಮೀಣ ಪ್ರತಿಬಿಂಬವನ್ನು ನಿಮ್ಮೆದುರು ಇಡುತ್ತಿದ್ದೇವೆ.

ಮೂಲಕ ಗ್ರಾಮೀಣ ಹಾಗೂ ನಗರದ ರಚನಾತ್ಮಕ ಸಂಪರ್ಕವಾಗಬೇಕು. ಅದು ವೈಭವೀಕರಿಸದ ಸುದ್ದಿಗಳಿಂದ, ವಿಶೇಷ ವರದಿಗಳಿಂದ, ವೆದರ್‌ ರಿಪೋರ್ಟ್‌ ಗಳ ಮೂಲಕ , ವಿಡಿಯೋ ವರದಿಗಳ ಮೂಲಕ,  ಅಂಕಣಗಳು ಮೂಲಕ ಹಾಗೂ ಇತರ ಧನಾತ್ಮಕ ವರದಿಗಳಿಂದ. ಉಳಿದಂತೆ ಸುಳ್ಯನ್ಯೂಸ್.ಕಾಂ ಮೂಲಕ ನಿಮ್ಮನ್ನು ತಲುಪುತ್ತಿದ್ದ ಎಲ್ಲಾ ವಿಷಯಗಳೂ ಇಲ್ಲೂ ತಲುಪಲಿದೆ. ಎಂದಿನಂತೆ ನಿಮ್ಮ ಸಹಕಾರವನ್ನು ಬಯಸುತ್ತೇವೆ.
Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

4 hours ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

8 hours ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

9 hours ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

9 hours ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

9 hours ago

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |

ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…

9 hours ago