Advertisement
ಅನುಕ್ರಮ

ಸವಿರುಚಿ | ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ |

Share
ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ (ಜೋಳ ಮತ್ತು ಕಾಳು ಮೆಣಸು ಮಂಚೂರಿ)
ಬೇಕಾಗುವ ಸಾಮಗ್ರಿಗಳು :
  • ಜೋಳ ಪ್ಯಾಕ್ 1.
  • ಕಾಳು ಮೆಣಸು ಹುಡಿ 2ಚಮಚ.
  • ಕಡಲೆ ಹಿಟ್ಟು 1/2 ಕಪ್.
  • ಜೋಳದ ಹುಡಿ 4ಚಮಚ.
  • ಮೈದಾ 3 ಚಮಚ.
  • ಹಸಿಮೆಣಸು 2 ( ಚಿಕ್ಕ ದಾಗಿ ತುಂಡು ಮಾಡಿ.)
  • ಬೆಳ್ಳುಳ್ಳಿ 8. (ಚಿಕ್ಕ ದಾಗಿ ತುಂಡು ಮಾಡಿ).
  • ಈರುಳ್ಳಿ 1 ಚಿಕ್ಕ ದಾಗಿ ತುಂಡು ಮಾಡಿ.
  • ಕ್ಯಾಪ್ಸಿಕಂ 1 (ಚಿಕ್ಕ ದಾಗಿ ತುಂಡು ಮಾಡಿ.)
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ.
  • ಉಪ್ಪು ರುಚಿಗೆ ತಕ್ಕಷ್ಟು.
  • ಟೊಮೆಟೊ ಸಾಸ್ 6ಚಮಚ.
  • ವಿನೇಗರ್ 2ಚಮಚ.
  • ಸೋಯಾ ಸಾಸ್ 2ಚಮಚ.
  • ಬೂಂದಿ ಕಾಳು 4ಚಮಚ.
  • ಎಣ್ಣೆ ಕರಿಯಲು.
ಮಾಡುವ ವಿಧಾನ : ಜೋಳ ಜೋಳವನ್ನು 2 ತುಂಡು ಮಾಡಿ ಬಿಸಿನೀರಿಗೆ ಹಾಕಿ 5 ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. ಬಸಿದು ಬಿಡಿ.
ಹಿಟ್ಟು ಕಲೆಸಿಕೊಳ್ಳಲು. ಕಡಲೆ ಹುಡಿ, ಮೈದಾ, ಜೋಳದ ಹುಡಿ, ಕಾಳುಮೆಣಸು ಹುಡಿ, ಉಪ್ಪು, ನೀರು ಹಾಕಿ ಹಿಟ್ಟು ಕಲೆಸಿ.( ಬಜ್ಜಿ ಯ ಹದಕ್ಕೆ ಕಲಸಿ.)
ಜೋಳವನ್ನು ಹಿಟ್ಟಿಗೆ ಅದ್ದಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ.
ನಂತರ ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ  ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ಸೊಯಾ ಸಾಸ್, ವಿನೆಗರ್ ,ಟೊಮೆಟೊ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಎಣ್ಣೆ ಯಲ್ಲಿ ಕರಿದ ಜೋಳ ಜೋಳ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಬೂಂದಿ ಕಾಳು ಹಾಕಿ ಸವಿಯಿರಿ
# ದಿವ್ಯ ಮಹೇಶ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ

ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್‌ ಬಳಸಿ ವಿಜ್ಞಾನಿಗಳು ವಸಡು…

19 hours ago

ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ

ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…

22 hours ago

ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ

ರಂಬುಟಾನ್‌ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್‌ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…

23 hours ago

ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ

ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

1 day ago

ಕಾಪುವಿನಲ್ಲಿ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ಗೆ ಚಾಲನೆ – 400ಕ್ಕೂ ಅಧಿಕ ಪ್ರತಿಭೆಗಳು ಭಾಗಿ, 24 ಮಂದಿಗೆ ರಾಷ್ಟ್ರಮಟ್ಟದ ಅವಕಾಶ

ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

1 day ago

34 ಟನ್ ಅಡಿಕೆ ವಂಚನೆ – ಅಸ್ಸಾಂ ವ್ಯಾಪಾರಿಗಳಿಗೆ ಹರಿಯಾಣದಲ್ಲಿ ವಂಚನೆ..!

ಅಸ್ಸಾಂನ ಇಬ್ಬರು ಅಡಿಕೆ ವ್ಯಾಪಾರಿಗಳಿಗೆ ಸೇರಿದ ₹1.12 ಕೋಟಿ ಮೌಲ್ಯದ 34 ಟನ್…

1 day ago