Advertisement
ಅನುಕ್ರಮ

ಸವಿರುಚಿ | ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ |

Share
ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ (ಜೋಳ ಮತ್ತು ಕಾಳು ಮೆಣಸು ಮಂಚೂರಿ)
ಬೇಕಾಗುವ ಸಾಮಗ್ರಿಗಳು :
  • ಜೋಳ ಪ್ಯಾಕ್ 1.
  • ಕಾಳು ಮೆಣಸು ಹುಡಿ 2ಚಮಚ.
  • ಕಡಲೆ ಹಿಟ್ಟು 1/2 ಕಪ್.
  • ಜೋಳದ ಹುಡಿ 4ಚಮಚ.
  • ಮೈದಾ 3 ಚಮಚ.
  • ಹಸಿಮೆಣಸು 2 ( ಚಿಕ್ಕ ದಾಗಿ ತುಂಡು ಮಾಡಿ.)
  • ಬೆಳ್ಳುಳ್ಳಿ 8. (ಚಿಕ್ಕ ದಾಗಿ ತುಂಡು ಮಾಡಿ).
  • ಈರುಳ್ಳಿ 1 ಚಿಕ್ಕ ದಾಗಿ ತುಂಡು ಮಾಡಿ.
  • ಕ್ಯಾಪ್ಸಿಕಂ 1 (ಚಿಕ್ಕ ದಾಗಿ ತುಂಡು ಮಾಡಿ.)
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ.
  • ಉಪ್ಪು ರುಚಿಗೆ ತಕ್ಕಷ್ಟು.
  • ಟೊಮೆಟೊ ಸಾಸ್ 6ಚಮಚ.
  • ವಿನೇಗರ್ 2ಚಮಚ.
  • ಸೋಯಾ ಸಾಸ್ 2ಚಮಚ.
  • ಬೂಂದಿ ಕಾಳು 4ಚಮಚ.
  • ಎಣ್ಣೆ ಕರಿಯಲು.
ಮಾಡುವ ವಿಧಾನ : ಜೋಳ ಜೋಳವನ್ನು 2 ತುಂಡು ಮಾಡಿ ಬಿಸಿನೀರಿಗೆ ಹಾಕಿ 5 ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. ಬಸಿದು ಬಿಡಿ.
ಹಿಟ್ಟು ಕಲೆಸಿಕೊಳ್ಳಲು. ಕಡಲೆ ಹುಡಿ, ಮೈದಾ, ಜೋಳದ ಹುಡಿ, ಕಾಳುಮೆಣಸು ಹುಡಿ, ಉಪ್ಪು, ನೀರು ಹಾಕಿ ಹಿಟ್ಟು ಕಲೆಸಿ.( ಬಜ್ಜಿ ಯ ಹದಕ್ಕೆ ಕಲಸಿ.)
ಜೋಳವನ್ನು ಹಿಟ್ಟಿಗೆ ಅದ್ದಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ.
ನಂತರ ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ  ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ಸೊಯಾ ಸಾಸ್, ವಿನೆಗರ್ ,ಟೊಮೆಟೊ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಎಣ್ಣೆ ಯಲ್ಲಿ ಕರಿದ ಜೋಳ ಜೋಳ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಬೂಂದಿ ಕಾಳು ಹಾಕಿ ಸವಿಯಿರಿ
# ದಿವ್ಯ ಮಹೇಶ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ

ನೈರುತ್ಯ ಮುಂಗಾರು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು IMD…

15 hours ago

ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ…

17 hours ago

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?

ಅಡಿಕೆ ಇಳುವರಿ ಕಡಿಮೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಏರಿಕೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.…

1 day ago

ಗೋಮಯದಿಂದ ಗ್ರೀನ್‌ ಎನರ್ಜಿ | ದೆಹಲಿಯಲ್ಲಿ 300 ಟನ್ ಜೈವಿಕ ಅನಿಲ ಘಟಕ – ಯಮುನಾ ಮಾಲಿನ್ಯ ತಡೆಗೆ ಮೆಗಾ ಪ್ಲಾನ್‌

ದೆಹಲಿಯ ಗಾಜಿಪುರದಲ್ಲಿ ದಿನಕ್ಕೆ 300 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕ ಸ್ಥಾಪನೆಗೆ…

1 day ago

ಇಂಡೋ ಫಾಲಿ, ಬರ್ಮಾ ಗೋಟಾ ಹಾವಳಿ : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ನಿಜವಾಗಿಯೂ ಎಷ್ಟು ಹೊಡೆತ?

ಇಂಡೋ ಫಾಲಿ ಮತ್ತು ಬರ್ಮಾ ಗೋಟಾ ಅಡಿಕೆ ಆಮದು ಹೆಚ್ಚಾದರೂ ಮಂಗಳೂರು ಚಾಲಿ…

2 days ago