ರಾಷ್ಟ್ರೀಯ

ತಿರುವನಂತಪುರದಲ್ಲಿ ಹೊಸ ಜಾತಿಯ ಹಾವು ಪತ್ತೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೇರಳದ ತಿರುವನಂತಪುರಂನ ಪೆರುಮಥುರಾದಲ್ಲಿ ಹೊಸ ಜಾತಿಯ ಸಮುದ್ರ ಹಾವು ಹೈಡೋಪಿಸ್ ಗ್ರ‍್ಯಾಸಿಲಿಸ್ ಪತ್ತೆಯಾಗಿದೆ. ತಿರುವನಂತಪುರಂ ಮೂಲದ ಎನ್‌ಜಿಒ ವಾರ್ಬ್ಲರ್ಸ್ ಮತ್ತು ವೇಡರ್ಸ್ ನಡೆಸಿದ ವಾರ್ಷಿಕ ವಾಟರ್ ಬರ್ಡ್ ಗಣತಿಯಲ್ಲಿ ಸಮುದ್ರ ಹಾವು ಕಾಣಿಸಿಕೊಂಡಿದೆ. ಹರ್ಪಿಟಾಲಜಿಸ್ಟ್ ಗಳಾದ ಸಂದೀಪ್ ದಾಸ್, ಜಾಫರ್ ಪಲೋಟ್ ಮತ್ತು ವಿವೇಕ್ ಶರ್ಮಾ ಅವರು ಹಾವಿನ ಗುರುತನ್ನು ಖಚಿತಪಡಿಸಿದ್ದಾರೆ.

Advertisement
Advertisement

ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ಜಾತಿಯ ಸಮುದ್ರ ಹಾವು ಕಾಣಿಸಿಕೊಂಡಿದೆ. ಭಾರತದ ಕರಾವಳಿಯಲ್ಲಿ ಕಂಡುಬರುವ 26 ಜಾತಿಯ ಸಮುದ್ರ ಹಾವುಗಳಲ್ಲಿ ಇದು ಒಂದಾಗಿದ್ದರೂ, ಇದು ಅಪರೂಪವಾಗಿದೆ. ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಈ ಹಾವನ್ನು ನೋಡಿದ ಯಾವುದೇ ದಾಖಲೆಗಳಿಲ್ಲ ಎಂದು ಜಲಪಕ್ಷಿ ಗಣತಿಯ ಸಂಯೋಜಕ ಸಿ ಸುಶಾಂತ್ ಹೇಳಿದ್ದಾರೆ.

ಸಾಮಾನ್ಯವಾಗಿ ಗ್ರೇಸ್‌ಪುಲ್ ಸ್ಮಾಲ್-ಹೆಡೆಡ್ ಸೀ ಸ್ನೇಕ್ ಅಥವಾ ಸ್ಲೆಂಡರ್ ಸೀ ಸ್ನೇಕ್ ಎಂದು ಕರೆಯಲ್ಪಡುವ ಈ ಹಾಗೂ ಅಪಾಯಕಾರಿಯಾಗಿದೆ.  ಹೆಚ್ಚು ವಿಷಕಾರಿಯಾಗಿದೆ.  ಈ ಹೈಡ್ರೋಪಿಸ್ ಗ್ರ‍್ಯಾಸಿಲಿಸ್ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ, ಪರ್ಷಿಯನ್ ಕೊಲ್ಲಿ ಮತ್ತು ದಕ್ಷಿಣ ಚೀನಾ ಸಮುದ್ರದ ಕರಾವಳಿ ನೀರಿನಲ್ಲಿ ಕಂಡುಬರುತ್ತದೆ. ಹಾವಿನ ವಿಶಿಷ್ಟ ಲಕ್ಷಣವೆಂದರೆ  ಚಿಕ್ಕ, ಆದರೆ  ದೊಡ್ಡ ಹೊಟ್ಟೆ ಇರುತ್ತದೆ ಎಂದು ಹರ್ಪಿಟಾಲಜಿಸ್ಟ್ ಸಂದೀಪ್ ದಾಸ್ ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ತೆಂಗಿನ ಗೆರಟೆ ಮೌಲ್ಯವರ್ಧನೆ | ಇದು ಬರೀ “ಚಿಪ್ಪಿ”ಯಲ್ಲ ಇದರೊಳಗಿದೆ ಹಲವು ಬಗೆ..!

ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…

2 hours ago

ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…

6 hours ago

ಶನಿ ಬುಧರಿಂದ ನವಪಂಚಮ ರಾಜಯೋಗ

2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…

6 hours ago

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…

14 hours ago

ಗೆದ್ದದ್ದು ಬೆಂಗಳೂರು ಅಲ್ಲ, ಇಂಗ್ಲೇಂಡಿನ ಡಿಯಾಜಿಯೋ ಕಂಪೆನಿ…!!! ಗೊತ್ತಾ..?

ಎಲ್ಲಿ  ಉಚಿತವೆಂಬ ಆಮಿಶ ಇದೆಯೋ  ಅಲ್ಲಿ ತಳ್ಳಾಟವೂ  ಇರುತ್ತದೆ. ಸರಕಾರಿ ಬಸ್ ಗಳಲ್ಲಿ…

15 hours ago

ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |

ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ  ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…

16 hours ago