Advertisement
ರಾಷ್ಟ್ರೀಯ

ತಿರುವನಂತಪುರದಲ್ಲಿ ಹೊಸ ಜಾತಿಯ ಹಾವು ಪತ್ತೆ

Share

ಕೇರಳದ ತಿರುವನಂತಪುರಂನ ಪೆರುಮಥುರಾದಲ್ಲಿ ಹೊಸ ಜಾತಿಯ ಸಮುದ್ರ ಹಾವು ಹೈಡೋಪಿಸ್ ಗ್ರ‍್ಯಾಸಿಲಿಸ್ ಪತ್ತೆಯಾಗಿದೆ. ತಿರುವನಂತಪುರಂ ಮೂಲದ ಎನ್‌ಜಿಒ ವಾರ್ಬ್ಲರ್ಸ್ ಮತ್ತು ವೇಡರ್ಸ್ ನಡೆಸಿದ ವಾರ್ಷಿಕ ವಾಟರ್ ಬರ್ಡ್ ಗಣತಿಯಲ್ಲಿ ಸಮುದ್ರ ಹಾವು ಕಾಣಿಸಿಕೊಂಡಿದೆ. ಹರ್ಪಿಟಾಲಜಿಸ್ಟ್ ಗಳಾದ ಸಂದೀಪ್ ದಾಸ್, ಜಾಫರ್ ಪಲೋಟ್ ಮತ್ತು ವಿವೇಕ್ ಶರ್ಮಾ ಅವರು ಹಾವಿನ ಗುರುತನ್ನು ಖಚಿತಪಡಿಸಿದ್ದಾರೆ.

ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ಜಾತಿಯ ಸಮುದ್ರ ಹಾವು ಕಾಣಿಸಿಕೊಂಡಿದೆ. ಭಾರತದ ಕರಾವಳಿಯಲ್ಲಿ ಕಂಡುಬರುವ 26 ಜಾತಿಯ ಸಮುದ್ರ ಹಾವುಗಳಲ್ಲಿ ಇದು ಒಂದಾಗಿದ್ದರೂ, ಇದು ಅಪರೂಪವಾಗಿದೆ. ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಈ ಹಾವನ್ನು ನೋಡಿದ ಯಾವುದೇ ದಾಖಲೆಗಳಿಲ್ಲ ಎಂದು ಜಲಪಕ್ಷಿ ಗಣತಿಯ ಸಂಯೋಜಕ ಸಿ ಸುಶಾಂತ್ ಹೇಳಿದ್ದಾರೆ.

ಸಾಮಾನ್ಯವಾಗಿ ಗ್ರೇಸ್‌ಪುಲ್ ಸ್ಮಾಲ್-ಹೆಡೆಡ್ ಸೀ ಸ್ನೇಕ್ ಅಥವಾ ಸ್ಲೆಂಡರ್ ಸೀ ಸ್ನೇಕ್ ಎಂದು ಕರೆಯಲ್ಪಡುವ ಈ ಹಾಗೂ ಅಪಾಯಕಾರಿಯಾಗಿದೆ.  ಹೆಚ್ಚು ವಿಷಕಾರಿಯಾಗಿದೆ.  ಈ ಹೈಡ್ರೋಪಿಸ್ ಗ್ರ‍್ಯಾಸಿಲಿಸ್ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ, ಪರ್ಷಿಯನ್ ಕೊಲ್ಲಿ ಮತ್ತು ದಕ್ಷಿಣ ಚೀನಾ ಸಮುದ್ರದ ಕರಾವಳಿ ನೀರಿನಲ್ಲಿ ಕಂಡುಬರುತ್ತದೆ. ಹಾವಿನ ವಿಶಿಷ್ಟ ಲಕ್ಷಣವೆಂದರೆ  ಚಿಕ್ಕ, ಆದರೆ  ದೊಡ್ಡ ಹೊಟ್ಟೆ ಇರುತ್ತದೆ ಎಂದು ಹರ್ಪಿಟಾಲಜಿಸ್ಟ್ ಸಂದೀಪ್ ದಾಸ್ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…

1 hour ago

ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…

1 hour ago

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

12 hours ago

ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ

ರಾಜ್ಯ ಬಜೆಟ್‌ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…

12 hours ago

ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ

ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…

16 hours ago

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

2 days ago