ಪಕ್ಷಿಗಳಿಗೆ ಕಾಳು- ನೀರು ಪೂರೈಸುವ ಸೇವಾ ಅಭಿಯಾನ | ಬಿಸಿಲ ಧಗೆಯಿಂದ ಪ್ರಾಣಿ-ಪಕ್ಷಿಗಳನ್ನು ಕಾಪಾಡುವ ಅಗತ್ಯವಿದೆ |

March 25, 2024
10:49 PM

ಬರಗಾಲದ ಬವಣೆಯಿಂದ ಬಸವಳಿದು ಸುಡು ಸುಡು ಬಿಸಿಲಿನ ಹೊಡೆತಕ್ಕೆ ಆಹಾರ ಹಾಗೂ ನೀರು ಸಿಗದೇ ಪರಿತಪಿಸುತ್ತಿರುವ ಪಕ್ಷಿ ಸಂಕುಲಕ್ಕೆ ಕಾಳು  ಹಾಗೂ ನೀರು ಪೂರೈಸುವ ಸೇವಾ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕಿದೆ.

Advertisement
Advertisement

ಹೇಗೆ ಮಾಡಬಹುದು ಈ ಕಾರ್ಯ..? : ಮಣ್ಣಿನ ಒಂದು ಬಟ್ಟಲದಲ್ಲಿ ಕಾಳು ಮತ್ತು ಒಂದು ಬಟ್ಟಲದಲ್ಲಿ ನೀರು (ಜೀವ ಜಲ ) ಇಡುವುದು. ಮನೆಯ ಮಾಳಿಗೆ , ಮನೆಯ ಅಕ್ಕ ಪಕ್ಕ ಗಿಡಗಳ ಕೆಳಗೆ , ಶಾಲಾ, ಕಾಲೇಜುಗಳ ಆವರಣದಲ್ಲಿ , ಹೂ ತೋಟಗಳಲ್ಲಿ , ಹೊಲಗಳಲ್ಲಿ  ಇತ್ಯಾದಿಕಡೆಗಳಲ್ಲಿ

ಧಾರವಾಡದಲ್ಲಿ ಮಣ್ಣಿನ 2 ಬಟ್ಟಲುಗಳನ್ನು ವೃಕ್ಷ ಕ್ರಾಂತಿವತಿಯಿಂದ ಉಚಿತವಾಗಿ ಪೂರೈಸಲಾಗುವುದು ಸೇವಾಸಕ್ತರು ಸಂಪರ್ಕಿಸಿರಿ – 9448915229, ಧಾರವಾಡದ ಹೆಬ್ಬಳ್ಳಿ ಅಗಸಿಯ ವಿವಿಧಕಡೆಗಳಲ್ಲಿ ಮಣ್ಣಿನ ಬಟ್ಟಲುಗಳನ್ನು ಇಂದು ವೃಕ್ಷ ಕ್ರಾಂತಿಯ ಪರವಾಗಿ ಉಚಿತವಾಗಿ ವಿತರಿಸಲಾಯಿತು.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ | ಬೆಂಗಳೂರಿನ ಜಿ.ಮಾಧವಿ ಲತಾ ಪ್ರಮುಖ ಪಾತ್ರ | ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ಕೊಡುಗೆ
June 9, 2025
7:27 AM
by: ದ ರೂರಲ್ ಮಿರರ್.ಕಾಂ
ಇಂದಿನಿಂದ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಮಳೆ
June 9, 2025
6:57 AM
by: ದ ರೂರಲ್ ಮಿರರ್.ಕಾಂ
ಮೃಗಶಿರ ನಕ್ಷತ್ರಕ್ಕೆ ಸೂರ್ಯನ ಪ್ರವೇಶ | ಈ ಮೂರು ರಾಶಿಗಳ ಅದೃಷ್ಟ..!
June 9, 2025
6:44 AM
by: ದ ರೂರಲ್ ಮಿರರ್.ಕಾಂ
ಪರಿಘ ಯೋಗ, ಈ 5 ರಾಶಿಗೆ ಅತ್ಯಂತ ಶುಭ..!
June 8, 2025
7:25 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group