ಪಕ್ಷಿಗಳಿಗೆ ಕಾಳು- ನೀರು ಪೂರೈಸುವ ಸೇವಾ ಅಭಿಯಾನ | ಬಿಸಿಲ ಧಗೆಯಿಂದ ಪ್ರಾಣಿ-ಪಕ್ಷಿಗಳನ್ನು ಕಾಪಾಡುವ ಅಗತ್ಯವಿದೆ |

March 25, 2024
10:49 PM

ಬರಗಾಲದ ಬವಣೆಯಿಂದ ಬಸವಳಿದು ಸುಡು ಸುಡು ಬಿಸಿಲಿನ ಹೊಡೆತಕ್ಕೆ ಆಹಾರ ಹಾಗೂ ನೀರು ಸಿಗದೇ ಪರಿತಪಿಸುತ್ತಿರುವ ಪಕ್ಷಿ ಸಂಕುಲಕ್ಕೆ ಕಾಳು  ಹಾಗೂ ನೀರು ಪೂರೈಸುವ ಸೇವಾ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕಿದೆ.

Advertisement
Advertisement

ಹೇಗೆ ಮಾಡಬಹುದು ಈ ಕಾರ್ಯ..? : ಮಣ್ಣಿನ ಒಂದು ಬಟ್ಟಲದಲ್ಲಿ ಕಾಳು ಮತ್ತು ಒಂದು ಬಟ್ಟಲದಲ್ಲಿ ನೀರು (ಜೀವ ಜಲ ) ಇಡುವುದು. ಮನೆಯ ಮಾಳಿಗೆ , ಮನೆಯ ಅಕ್ಕ ಪಕ್ಕ ಗಿಡಗಳ ಕೆಳಗೆ , ಶಾಲಾ, ಕಾಲೇಜುಗಳ ಆವರಣದಲ್ಲಿ , ಹೂ ತೋಟಗಳಲ್ಲಿ , ಹೊಲಗಳಲ್ಲಿ  ಇತ್ಯಾದಿಕಡೆಗಳಲ್ಲಿ

Advertisement

ಧಾರವಾಡದಲ್ಲಿ ಮಣ್ಣಿನ 2 ಬಟ್ಟಲುಗಳನ್ನು ವೃಕ್ಷ ಕ್ರಾಂತಿವತಿಯಿಂದ ಉಚಿತವಾಗಿ ಪೂರೈಸಲಾಗುವುದು ಸೇವಾಸಕ್ತರು ಸಂಪರ್ಕಿಸಿರಿ – 9448915229, ಧಾರವಾಡದ ಹೆಬ್ಬಳ್ಳಿ ಅಗಸಿಯ ವಿವಿಧಕಡೆಗಳಲ್ಲಿ ಮಣ್ಣಿನ ಬಟ್ಟಲುಗಳನ್ನು ಇಂದು ವೃಕ್ಷ ಕ್ರಾಂತಿಯ ಪರವಾಗಿ ಉಚಿತವಾಗಿ ವಿತರಿಸಲಾಯಿತು.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror