Advertisement
ಸುದ್ದಿಗಳು

ತೆಳ್ಳಗೆ ಇರುವವರಿಗೆ ದಪ್ಪವಾಗಲೂ ಇಲ್ಲಿದೆ ಸರಳ ಆಹಾರ ನಿಯಮ

Share

ದಪ್ಪಗಿದ್ದವರಿಗೆ ಸ್ಲಿಮ್‌ ಆಗಬೇಕೆಂಬ ಚಿಂತೆ , ಸ್ಲಿಮ್‌ ಇದ್ದವರಿಗೆ ದಪ್ಪವಾಗುವ ಚಿಂತೆ. ಸ್ಲಿಮ್‌ ಆಗಲು ಸಾಕಷ್ಟು ವ್ಯಾಯಾಮ ಇತ್ಯಾದಿ ಇದೆ. ಆದರೆ ತೆಳಗ್ಗೆ ಇದ್ದವರು ಹೇಗೆ ದಪ್ಪವಾಗುವವರಿಗೆ ಇಲ್ಲಿದೆ ಸರಳ ಉಪಾಯ…

  • ಡ್ರೈ ಫ್ರೂಟ್ಸ್: ಒಣಗಿದ ಹಣ್ಣು ಹೆಚ್ಚಿನ ಕ್ಯಾಲೋರಿ ತಿಂಡಿಯಾಗಿದ್ದು. ಇದರಲ್ಲಿ ಆಂಟಿಆಕ್ಸಿಡೆಂಟ್ಸ್ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ದಿನಲೂ ಬೆಳ್ಳಿಗ್ಗೆ ಸೇವಿಸುವುದರಿಂದ ತೂಕ ಜಾಸ್ತಿ ಮಾಡಿಕೊಳ್ಳಬಹುದು.
  • ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ಆರೋಗ್ಯವಂತಾಗಿರಲು ಸಹಾಯಕಾರಿಯಾಗುತ್ತದೆ ಮಾತ್ರವಲ್ಲ ಅತಿಯಾದ ಕೊಬ್ಬಿನ ಶೇಖರಣೆಗಿಂತ ತೆಳ್ಳಗಿನ ಸ್ನಾಯುಗಳು ವ್ಯಾಯಾಮದ ಮೂಲಕ ತೂಕ ಹೆಚ್ಚಿಸಿಕೊಳ್ಳುತ್ತದೆ.
  • ಪ್ರೋಟೀನ್ ಸ್ಮೂಥಿಗಳು: ಬೆಳಗ್ಗಿನ ಬ್ರೇಕ್‍ಫಾಸ್ಟ್ ಗೆ ಹಣ್ಣುಗಳ ಸ್ಮೂಥಿಗಳನ್ನು ಕುಡಿಯುವುದರಿಂದ ದಪ್ಪವಾಗಲು ಸಹಾಕಾರಿಯಾಗುತ್ತದೆ. ಆದರಲ್ಲೂ ಬಾಳೆಹಣ್ಣಿನ ಸ್ಮೂಥಿಗಳು ಹೇಳಿ ಮಾಡಿಸಿದ ಮದ್ದು ಎನ್ನಬಹುದು.
  • ಮೊಟ್ಟೆ ಮತ್ತು ಹಾಲು: ಮೊಟ್ಟೆಯಲ್ಲಿ ಪ್ರೋಟೀನ್ ಗಳು ಹಾಗೂ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಕೊಬ್ಬಗಳು, ಕ್ಯಾಲ್ಸಿಯಂ ಜೊತೆಗೆ ಕ್ಯಾಸೀನ್ ಮತ್ತು ವೇ ಪ್ರೋಟೀನ್‍ಗಳಿಗೆ ಉತ್ತಮ ಮೂಲವಾಗಿದ್ದರಿಂದ ರಾತ್ರಿ ಮಲಗುವ ಮುಂಚೆ ಒಂದು ಮೊಟ್ಟೆ ಹಾಗೂ ಒಂದು ಲೋಟ ಹಾಲು ಸೇವನೆ ಉತ್ತಮ.
  • ಅನ್ನ: ಒಂದು ಕಪ್ ಬಿಳಿ ಅಕ್ಕಿಯಲ್ಲಿ 204 ಕ್ಯಾಲೋರಿಗಳು, 44 ಗ್ರಾಂ ಕಾರ್ಬೋಹೈಡ್ರೇಟ್‍ಗಳು ಇರುತ್ತದೆ. ಆದುದರಿಂದ ಅನ್ನ ಸೇವನೆ ತುಂಬ ಉತ್ತಮ.
  • ಆವಕಾಡೋ: ಆರೋಗ್ಯಕರ ಕೊಬ್ಬಿನ ಜೊತೆಗೆ ಇದು ಕ್ಯಾಲೋರಿಗಳಿಂದ ತುಂಬಿರುತ್ತದೆ. ಹೀಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಆವಕಾಡೊ ಸೇವನೆಯು ಉತ್ತಮ.

ಈ ರೀತಿ ಆಹಾರಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ತೆಳಗ್ಗೆ ಇರುವವರು ಸಹ ದಪ್ಪವಾಗಲೂ ಸಾಧ್ಯ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 03-06-2026 | ಕರಾವಳಿಯಲ್ಲಿ ಮುಂಗಾರು ಚುರುಕು – ಜೂನ್ 8 ರಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜೂನ್…

13 minutes ago

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ – ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…

7 hours ago

ಮಿಜೋರಾಂನಲ್ಲಿ ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ | ₹24 ಕೋಟಿ ಮೌಲ್ಯದ ಅಡಿಕೆ ವಶ, 468 ಪ್ರಕರಣ ದಾಖಲು, 292 ಮಂದಿ ಬಂಧನ

ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…

7 hours ago

ಮಳೆ ಆರಂಭವಾಗುತ್ತಿದ್ದಂತೆಯೇ ಗಿಡಗಳ ನಾಟಿಗೆ ಸಿದ್ಧತೆ – ಅಡಿಕೆ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ…!

ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…

17 hours ago

ಕೇಂದ್ರ ಸರ್ಕಾರದ ಸೌಲಭ್ಯಗಳಿಗೆ ‘ಕೇಂದ್ರ ರೈತ ಐಡಿ’ ಕಡ್ಡಾಯ – ಮಂಗಳೂರು ತಾಲೂಕಿನ 14,520 ರೈತರು ಇನ್ನೂ ನೋಂದಣಿ ಬಾಕಿ

ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…

18 hours ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

1 day ago