ಸಾಮಾನ್ಯವಾಗಿ ಮದುವೆ(Marriage) ಸಮಾರಂಭವಾಗಲಿ, ಗೃಹಪ್ರವೇಶವಿರಲಿ(House Opening) ಆಮಂತ್ರಣ ಪತ್ರಿಕೆಯ(Invitation) ಮೇಲೆ ಕೆಲವರು ‘ನಿಮ್ಮ ಆಶೀರ್ವಾದವೇ ಉಡುಗೊರೆ’ ಎಂದು ಬರೆಸುತ್ತಾರೆ. ಆದರೆ ಈ ಶುಭಸಂದರ್ಭದಲ್ಲಿ ನೀವು ಇದಕ್ಕಿಂತ ಒಂದು ಒಳ್ಳೆಯ ಕಾರ್ಯ ಮಾಡಬಹುದು.
ನಿಮ್ಮ ಆಮಂತ್ರಣ ಪತ್ರಿಕೆಯ ಮೇಲೆ ಹಾಕಿರುವ ‘ಆಶೀರ್ವಾದವೇ ಉಡುಗೊರೆ’ ಎಂಬ ವಾಕ್ಯದ ಬದಲಿಗೆ ‘ನಿಮ್ಮ ಉಡುಗೊರೆ ಪವಿತ್ರ ಗೋಮಾತೆಗೆ’ ಅಥವಾ ‘ಗೋಶಾಲೆಗೆ’ ಎಂದು ಹಾಕಿ. ಬಂದ ಅತಿಥಿಗಳು ಧಾರಾಳ ಮನಸ್ಸಿನಿಂದ ನೀಡುತ್ತಾರೆ. 100, 200 ಹಾಕುವವರು 500 ರೂ. ಕೂಡ ಹಾಕಬಹುದು. ಒಂದು ಮದುವೆ ಸಮಾರಂಭಕ್ಕೆ ಸಾಮಾನ್ಯವಾಗಿ ಸಾವಿರ ಜನ (500 ಕುಟುಂಬ) ಬರಬಹುದು. ಒಂದು ಕುಟುಂಬಕ್ಕೆ ಕೇವಲ 200 ರೂ. ಎಂದು ಲೆಕ್ಕ ಹಿಡಿದರೂ ಒಂದು ಲಕ್ಷದ ತನಕ ಹಣ ಸಂಗ್ರಹವಾಗುತ್ತದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗೋಶಾಲೆಗಳಿಗೆ ನೀಡುತ್ತಿರುವ ಅನುದಾನ ಕೂಡಾ ನಿಂತಿದೆ. ಆದ್ದರಿಂದ ಗೋಶಾಲೆಗಳನ್ನು ನಡೆಸುತ್ತಿರುವವರ ಪರಿಸ್ಥಿತಿ ಆರ್ಥಿಕವಾಗಿ ಬಹಳ ಗಂಭೀರವಾಗಿದೆ. ನಿಮ್ಮ ಈ ಒಂದು ಪ್ರಯತ್ನದಿಂದ ನಿಮ್ಮ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಾಗೂ ನಿಮ್ಮ ಕುಟುಂಬಕ್ಕೂ ಗೋಮಾತೆಯ ಆಶೀರ್ವಾದ ಲಭಿಸುತ್ತದೆ. ಹಾಗೂ ಗೋಶಾಲೆಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಇದನ್ನು ಆದಷ್ಟು ಜನರಿಗೆ ಶೇರ್ ಮಾಡಿ, ಇದೊಂದು ದೊಡ್ಡ ಅಭಿಯಾನವಾಗಲಿ. ಜಯತು ಗೋಮಾತಾ!
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…