ಮಕ್ಕಳ ಆರೋಗ್ಯವನ್ನು ಬಲಪಡಿಸಲು ಆಯುರ್ವೇದದಲ್ಲಿ ಸ್ವರ್ಣಪ್ರಾಶನ ಕೂಡಾ ಒಂದು. ಈ ನಿಟ್ಟಿನಲ್ಲಿ ರಕ್ಷಾ ಆಯುರ್ವೇದ ಆಸ್ಪತ್ರೆಯ ವತಿಯಿಂದ ಏಪ್ರಿಲ್ 24 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಯುರ್ವೇದದ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಶೇಷ ಔಷಧಿಯನ್ನು ನೀಡಲಾಗುತ್ತದೆ.
ಈ ಸ್ವರ್ಣಪ್ರಾಶನದ ಪ್ರಯೋಜನಗಳು ಹಲವು. ಇದರಿಂದ ಮುಖ್ಯವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲದೆ, ಪದೇ ಪದೇ ಕಾಣುವ ನೆಗಡಿ, ಕೆಮ್ಮು, ಜ್ವರ, ಅಸ್ತಮಾ ಮತ್ತು ಅಲರ್ಜಿಗಳಂತಹ ಸಮಸ್ಯೆಗಳು ಕಡಿಮೆಯಾಗಲು ಸಹಕಾರಿಯಾಗುತ್ತದೆ. ಇದಲ್ಲದೆ, ಮಕ್ಕಳಲ್ಲಿ ಜೀರ್ಣಕ್ರಿಯೆ ಸುಧಾರಣೆ, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರ, ಗ್ರಹಣ ಶಕ್ತಿ ಮತ್ತು ಬುದ್ಧಿಶಕ್ತಿ ಹೆಚ್ಚಿಸುವಲ್ಲಿ ಈ ಚಿಕಿತ್ಸೆಯು ಉಪಯುಕ್ತವಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರಗಳು:
- ರಕ್ಷಾ ಆಯುರ್ವೇದ ಆಸ್ಪತ್ರೆ, ನೆಟ್ಟಾರು – 🕒 ಬೆಳಿಗ್ಗೆ 7.30 ರಿಂದ ಸಂಜೆ 7.30ರವರೆಗೆ
- ರಕ್ಷಾ ಆಯುರ್ವೇದ ಕ್ಲಿನಿಕ್ ಮತ್ತು ಮೆಡಿಕಲ್ ಸುಳ್ಯ – 🕒 ಬೆಳಿಗ್ಗೆ 8.30 ರಿಂದ ಸಂಜೆ 7.30ರವರೆಗೆ
- ರಕ್ಷಾ ಕೋಟೆಕ್ಕರ್ ಆಯುರ್ವೇದ ಶಾಲಾ, ಬೆಳ್ಳಾರೆ – 🕒 ಸಂಜೆ 6.00 ರಿಂದ 8.30ರವರೆಗೆ
ಪೋಷಕರು ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆ ಮನವಿ ಮಾಡಿದೆ.
📞 ಹೆಚ್ಚಿನ ಮಾಹಿತಿಗೆ: 8762121216, 7019773782

Raksha Ayurveda Bellare is organizing a Swarnaprashan program on April 24, 2026, aimed at improving children’s immunity through Ayurvedic methods. The program highlights benefits like better immunity, improved digestion, and enhanced mental and physical growth.


