ಗೆದ್ದಲು ಮನೆಯೊಳಗೆ ಅಪಾಯಕಾರಿ | ಜಮೀನಿನ ಒಳಗೆ ಅತ್ಯಂತ ಪ್ರಯೋಜನಕಾರಿ |

October 21, 2023
10:56 AM

ಮಣ್ಣಿನ ರಚನೆಯಲ್ಲಿ ಗೆದ್ದಲು Cheif Engineer ಆದರೆ,ಎರೆಹುಳು Assistant Engineer ಇದ್ದಂತೆ.Termites are better freinds than Earthworm. ಗೆದ್ದಲು( Termites) ಮನೆಯೊಳಗೆ ಅಪಾಯಕಾರಿ, ಜಮೀನಿನ ಒಳಗೆ ಅತ್ಯಂತ ಪ್ರಯೋಜನಕಾರಿ.

ಗೆದ್ದಲು ಯಾವುದೇ ಕಾರಣಕ್ಕೂ ಹಸಿ ಪದಾರ್ಥ, ಜೀವಂತ ಗಿಡಮರಗಳನ್ನು ತಿನ್ನುವುದಿಲ್ಲ,ಒಣಗಿದ ಪದಾರ್ಥಗಳನ್ನು ಮಾತ್ರ ತಿಂದು ಭೂಮಿಗೆ ಸೇರಿಸುತ್ತದೆ. ಮರಗಿಡಗಳಿಂದ ಉದುರುವ ಎಲೆ,ರಂಬೆ, ಕೊಂಬೆ ಇವುಗಳನ್ನು ಗೆದ್ದಲು ತಿಂದು ಭೂಮಿಗೆ ಸೇರಿಸದೇ ಹೋಗಿದ್ರೆ ಭೂಮಿಯ ಮೇಲೆ ತ್ಯಾಜ್ಯದ ರಾಶಿಗಳ ಬೆಟ್ಟ ಸೃಷ್ಟಿಯಾಗಿರುತ್ತಿತ್ತು. ಜಮೀನಿನಲ್ಲಿ ಗೆದ್ದಲು ಹುಳು,ಹುತ್ತಗಳು ಹೆಚ್ಚಿದಷ್ಟು ಭೂಮಿಯ ಫಲವತ್ತತೆ ಹೆಚ್ಚುತ್ತದೆ,ಅಂತರ್ಜಲ ವೃದ್ಧಿಯಾಗುತ್ತದೆ.

ಗೆದ್ದಲುಗಳು ಹಾವುಗಳನ್ನು ಕಚ್ಚಿ ಸಾಯಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಹಿಂದೆ ರೈತರು ಜಮೀನು ಖರೀದಿ ಮಾಡುವ ಮುನ್ನ, ಆ ಜಮೀನಿನಲ್ಲಿ ಹಳೆಯ ಬಟ್ಟೆ ಎಸೆದು ಬರುತ್ತಿದ್ದರು,2-3 ದಿನಗಳಲ್ಲಿ ಆ ಬಟ್ಟೆಗೆ ಗೆದ್ದಲು ಮುತ್ತುವ ಪ್ರಮಾಣ ನೋಡಿ ಆ ಜಮೀನಿನ ತಾಕತ್ತು ನಿರ್ಧಾರ ಮಾಡಿಕೊಳ್ಳುತ್ತಿದ್ದರು.

ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್:9342434530

Termites for any reason do not eat raw material, living plants, only dry material and add it to the soil. If the leaves, twigs and branches falling from the trees were not eaten by the termites and added to the earth, there would have been a heap of waste piles on the earth. As the number of termites and termites increases in the farm, the fertility of the land increases and the groundwater level increases.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror