Advertisement
ಸುದ್ದಿಗಳು

ಮಾವಿನ ಮಿಡಿಯ ಅವಧಿ ಮುಗಿಯಿತು | ಇನ್ನು ಉಪ್ಪಿನಕಾಯಿ ಸಂರಕ್ಷಣೆಯ ಕಾಲ…! |

Share

ಉಪ್ಪಿನಕಾಯಿ ಶಬ್ದ ಕಿವಿಗೆ ಬೀಳ್ಳುತ್ತಿದ್ದಂತೆ ಬಾಯೆಲ್ಲಾ ನೀರಾಗುತ್ತೆ. ಏನಿಲ್ಲ ಅಂದ್ರು ಪರವಾಗಿಲ್ಲ. ಉಪ್ಪಿನಕಾಯಿ ಇದ್ರೆ ಮಲೆನಾಡು ಮಂದಿಯ ಕುಚಲಕ್ಕಿ ಊಟ ಸೊಗಸಾಗುತ್ತದೆ. ಕೇವಲ ಕುಚಲಕ್ಕಿ ಉಣ್ಣುವವರಿಗೆ ಮಾತ್ರವಲ್ಲ ಉಪ್ಪಿನಕಾಯಿ ನಮ್ಮ ದೇಶಾದ್ಯಂತ ಊಟದ ಜೊತೆಗೆ ಉಪಯೋಗಿಸುವವರು ಹೆಚ್ಚು. ಈಚೆಗೆ ಈ ಉದ್ಯಮವೂ ವಿಸ್ತಾರವಾಗಿ ಬೆಳೆದಿದೆ.

ದೇಶದಲ್ಲಿ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ತಯಾರು ಮಾಡಲಾಗುತ್ತದೆ. ಒಂದೊಂದು ಕಡೆ ಒಂದೊಂದು ವಗೆಯ ಉಪ್ಪಿನಕಾಯಿ ರುಚಿ. ಅಪ್ಪೆ ಮಿಡಿಯಿಂದ ತೊಡಗಿ ವಿವಿಧ ಮಾವಿನ ಮಿಡಿ ಉಪ್ಪಿನಕಾಯಿ ಭಾರೀ ಪೇಮಸ್ಸು. ಅದಾದ ನಂತರ ಇನ್ನೂ ಹಲವು ಬಗೆಯ ಉಪ್ಪಿನಕಾಯಿಗೆ ಅದರದ್ದೇ ಆದ ಸ್ಥಾನ ಇದೆ. ಬಾಯಿಗೂ ರುಚಿಯಾದ, ಉದ್ಯಮಕ್ಕೂ ಸುಲಭವಾಗಿರುವ  ಉಪ್ಪಿನಕಾಯಿ ಸಂರಕ್ಷಣೆಯೇ ದೊಡ್ಡ ತಲೆನೋವು. ಮಾವಿನಕಾಯಿ ಉಪ್ಪಿನಕಾಯಿ ಕೆಡದಂತೆ ತುಂಬಾ ದಿನಗಳ ಕಾಲ ರುಚಿಯಾಗಿರಬೇಕೆಂದರೆ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು.ಅದರಲ್ಲಿ ಕೆಲವೊಂದು ವಿಧಾನ ಇಲ್ಲಿದೆ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಾತು ವ್ಯಕ್ತಿತ್ವವನ್ನು ತೋರಿಸುತ್ತದೆ, ಮೌನ ಅದನ್ನು ಎತ್ತುತ್ತದೆ..!

ಮಾತು ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದರೆ, ಮೌನ ಅದರ ಪರಿಪಕ್ವತೆಯ ಸಂಕೇತವಾಗಿದೆ. ಕೃತಜ್ಞತೆ, ಸಂಯಮ ಮತ್ತು…

2 hours ago

ಎಳೆಯ ಮನಸುಗಳಲ್ಲಿ ಪರಿಸರ ಜಾಗೃತಿ ಮೂಡಿದರೆ ಮಾತ್ರ ಸ್ವಚ್ಛ ಭವಿಷ್ಯ ನಿರ್ಮಾಣ

ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಹಸಿರು ಭವಿಷ್ಯ ನಿರ್ಮಾಣ…

2 hours ago

ಹವಾಮಾನ ವರದಿ | 21-06-2026 | ಕರ್ನಾಟಕದಲ್ಲಿ ದುರ್ಬಲ ಮುಂಗಾರು ಮುಂದುವರಿಕೆ – ಜೂನ್ 26ರಿಂದ ಮಳೆ ಚೇತರಿಕೆಯ ನಿರೀಕ್ಷೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಸಾಧಾರಣ ಮಳೆಯ ಮುನ್ಸೂಚನೆ…

3 hours ago

ಧರ್ಮಸ್ಥಳದಲ್ಲಿ ಭಕ್ತಸಾಗರ – ರಸ್ತೆಗಳಲ್ಲಿ ವಾಹನ ದಟ್ಟಣೆ

ಭಾನುವಾರ ಧರ್ಮಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಳ ಕಂಡುಬಂದವು.

3 hours ago

ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ…!

ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಬಿ.ವೈ. ವಿಜಯೇಂದ್ರ…

5 hours ago

ಅಡಿಕೆ-ಕಾಳುಮೆಣಸು ಬೆಳೆವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ – ದಕ್ಷಿಣ ಕನ್ನಡ ರೈತರಿಗೆ ಮಹತ್ವದ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ…

18 hours ago