ದೇಶವಿಭಜನೆಯ 74 ವರ್ಷಗಳ ನಂತರ ಒಂದಾದ ಸಹೋದರರು…! |

January 14, 2022
11:25 AM

1974 ರಲ್ಲಿ ವಿಭಜನೆಯ ಸಮಯದಲ್ಲಿ ಬೇಪಟ್ಟ ಇಬ್ಬರು ಸಹೋದರರು  74 ವರ್ಷಗಳ ನಂತರ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನಲ್ಲಿ ಮತ್ತೆ ಒಂದಾಗಿದ್ದಾರೆ. ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದ ಪೈಸಲಾಬಾದ್‌ನಿಂದ ದೇಗುಲಕ್ಕೆ ಬಂದಿದ್ದು, ಅವರ ಸಹೋದರ ಹಬೀಬ್ ಭಾರತದ ಪಂಜಾಬ್‌ನ ಫುಲ್ಲನ್‌ವಾಲ್ ಪ್ರದೇಶದಿಂದ ಬಂದು ಭೇಟಿ ಆಗಿದ್ದಾರೆ. ಸಿದ್ದಿಕ್ 80 ವರ್ಷ ವಯಸ್ಸಿನವರಾಗಿದ್ದು, ಫೈಸಲಾಬಾದ್‌ನಲ್ಲಿ ವಾಸಿಸುತ್ತಿದ್ದರೆ, ಹಬೀಬ್ ಅಲಿಯಾಸ್ ಶೆಲಾ ಪಂಜಾಬ್‌ನಲ್ಲಿ ವಾಸಿಸುತ್ತಿದ್ದಾರೆ.

ಮಂಗಳವಾರದ ಪುನರ್ವಿಲನದ ವೇಳೆ ಇಬ್ಬರು ಸಹೋದರು ಇಷ್ಟು ವರ್ಷಗಳ ನಂತರ ಭೇಟಿಯಾದಾಗ ಸಂತೋಷದ ಕಣ್ಣೀರು ಸುರಿಸಿದ ಆ ಕ್ಷಣದ ವೀಡಿಯೋವನ್ನು ಪಂಜಾಬ್‌ ಪತ್ರಕರ್ತ ಗಗನ್‌ದೀಪ್ ಸಿಂಗ್ ಅವರು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದಾರೆ, ಕರ್ತಾರ್‌ಪುರ ಸಾಹಿಬ್ ಕಾರಿಡಾರ್ 74 ವರ್ಷಗಳ ನಂತರ ಪಂಜಾಬ್ ಗಡಿಯುದ್ದಕ್ಕೂ ಇಬ್ಬರು ಹಿರಿಯ ಸಹೋದರನ್ನು ಮತ್ತೆ ಒಂದುಗೂಡಿಸಿದೆ. ವಿಭಜನೆಯ ಸಮಯದಲ್ಲಿ ಇಬ್ಬರು ಸಹೋದರರು ಬೇರೆಯಾಗಿದ್ದರು.

ಪುನರ್ವಿಲನದ ಕಾರಿಡಾರ್ ಹಬೀಬ್ ತನ್ ಸಹೋದರನೊಂದಿಗೆ ಅವನನ್ನು ಒಟ್ಟುಗೂಡಿಸಲಿ ಸಹಾಯ ಮಾಡಿದ ಕಾರಿಡಾರ್‌ಗಾಗಿ ಪ್ರಶಂಸೆಗಳನ್ನು ಹೊಂದಿದ್ದರು. ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇತರ ಅನೇಕ ಕುಟುಂಬಗಳ ಜೀವನದಲ್ಲಿ ಅದೇ ಸಂತೋಷದ ಕ್ಷಣವನ್ನು ತರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಇಬ್ಬರು ಸಹೋದರು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಧನ್ಯವಾದವನ್ನು ಅರ್ಪಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 26-05-2026 | ಕರ್ನಾಟಕದಲ್ಲಿ ಇನ್ನೂ 2-3 ದಿನ ಗುಡುಗು ಮಳೆ ಸಾಧ್ಯತೆ: ಜೂನ್ 6-8ರೊಳಗೆ ಮುಂಗಾರು ಪ್ರವೇಶ ನಿರೀಕ್ಷೆ
May 26, 2026
4:03 PM
by: ಸಾಯಿಶೇಖರ್ ಕರಿಕಳ
ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್
ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ
May 22, 2026
8:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror