ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಯಲಿನ್‌ ವಾದನ | ಅದ್ಭುತ ವಯಲಿನ್‌ ವಾದನದ ಮೂಲಕ ಗಮನಸೆಳೆದ ಪುಟ್ಟ ಬಾಲಕಿ ಗಂಗಾ ಶಶಿಧರನ್ |

January 15, 2024
11:28 PM
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪುಟಾಣಿ ಬಾಲಕಿ ಗಂಗಾ ಶಶಿಧರನ್‌ ಗುರುವಾಯೂರು ಹಾಗೂ ಗಂಗಾ ಅವರ ಗುರುಗಳಾದ ಅನುರೂಪ್‌ ಗುರುವಾಯೂರ್‌ ಮತ್ತು ತಂಡದವರಿಂದ ವಯಲಿನ್‌ ವಾದನ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪುಟಾಣಿ ಬಾಲಕಿ ಗಂಗಾ ಶಶಿಧರನ್‌ ಗುರುವಾಯೂರು ಹಾಗೂ ಗಂಗಾ ಅವರ ಗುರುಗಳಾದ ಅನುರೂಪ್‌ ಗುರುವಾಯೂರ್‌ ಮತ್ತು ತಂಡದವರಿಂದ ವಯಲಿನ್‌ ವಾದನ ನಡೆಯಿತು.

Advertisement
Advertisement

5 ನೇ ತರಗತಿಯ ಪುಟಾಣಿ ಬಾಲಕಿ ಗಂಗಾ ಶಶಿಧರನ್‌ ಗುರುವಾಯೂರು  ವಯಲಿನ್‌ ವಾದನದ ಮೂಲಕ ನಾಡಿನ ಗಮನ ಸೆಳೆದಿದ್ದರು. ಸತತ ಪರಿಶ್ರಮದ ಮೂಲಕ ಎಳವೆಯಲ್ಲಿಯೇ ಅದ್ಭುತವಾದ ವಯಲಿನ್‌ ನುಡಿಸುವ ಮೂಲಕ ಈಚೆಗೆ ಗುರುವಾಯೂರ್‌ನಿಂದ ಗಮನ ಸೆಳೆದಿದ್ದರು. 

Advertisement

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಕಾರ್ಯಕ್ರಮ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋಮವಾರ ಗಂಗಾ ಶಶಿಧರನ್‌ ಗುರುವಾಯೂರು ಹಾಗೂ ಗಂಗಾ ಅವರ ಗುರುಗಳಾದ ಅನುರೂಪ್‌ ಗುರುವಾಯೂರ್‌ ಅವರು ಸುಮಾರು ಎರಡು ಗಂಟೆಗಳ ಕಾಲ ವಯಲಿನ್‌ ನುಡಿಸಿದರು. ಮೃದಂಗದಲ್ಲಿ ಚೆರ್ತಲ ಜಿ ಕೃಷ್ಣಕುಮಾರ್‌, ತವಿಲ್‌ನಲ್ಲಿ ತೃಪನಾತುರ ಶ್ರೀಕುಮಾರ್‌, ಘಟಂನಲ್ಲಿ ಮಂಜೂರ್‌ ಉಣ್ಣಿಕೃಷ್ಣನ್‌, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ ಭಾಗವಹಿಸಿದ್ದರು.

In Kukke Subrahmanya, the violin was played by a young girl Ganga Sasidharan Guruvayur and Ganga’s teacher Anuroop Guruvayur and his team

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭರದಿಂದ ನಡೆಯುತ್ತಿದೆ ಎತ್ತಿನಹೊಳೆ ಯೋಜನೆ | 2027ರೊಳಗೆ ಎತ್ತಿನಹೊಳೆ ನೀರು ಕೋಲಾರ ಭಾಗಕ್ಕೆ
June 22, 2025
9:00 AM
by: The Rural Mirror ಸುದ್ದಿಜಾಲ
ಮಕರ ರಾಶಿಯಲ್ಲಿ ಚಂದ್ರ, ಈ 3 ರಾಶಿಗೆ ಯಶಸ್ಸು, ಸಂಪತ್ತು
June 22, 2025
8:00 AM
by: ದ ರೂರಲ್ ಮಿರರ್.ಕಾಂ
ಯಾವುದೇ ಕ್ಷಣದಲ್ಲಿ ಕೆ.ಆರ್.ಎಸ್. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ
June 21, 2025
11:07 PM
by: The Rural Mirror ಸುದ್ದಿಜಾಲ
ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ
June 21, 2025
9:08 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group