Weather Mirror | ಮಳೆ ಮಾಹಿತಿ

September 29, 2020
9:59 AM
ಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಆಸುಪಾಸಿನ ಕೃಷಿಕರು ಸಂಗ್ರಹಿಸಿದ ಮಳೆ ಮಾಹಿತಿ
ಸೋಮವಾರ ಸಂಜೆಯ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 16 ಹಾಗೂ ಅಡೆಂಜ-ಉರುವಾಲುವಿನಲ್ಲಿ 10 ಮಿ.ಮೀ.ನಷ್ಟು ಮಳೆ ಬಂದಿದೆ.
* ಸುಳ್ಯ ತಾಲೂಕಿನ ಬಾಳಿಲ, ಕಮಿಲ,ಕಡಬ ತಾಲೂಕಿನ ಎಣ್ಮೂರು,ಕಡಬ ತಲಾ 03,
* ಅಯ್ಯನಕಟ್ಟೆ, ಚೊಕ್ಕಾಡಿ, ಕಲ್ಮಡ್ಕ, ಮಡಪ್ಪಾಡಿ, ಕಡಬ ತಾಲೂಕಿನ ಬಳ್ಪ, ಪುತ್ತೂರು ತಾಲೂಕಿನ ಶಾಂತಿಗೋಡು ತಲಾ 02 ನಷ್ಟು ಮಳೆ ಬಂದ ಬಗ್ಗೆ ವರದಿಯಾಗಿದೆ..

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 16-05-2025 | ವಾಯುಭಾರ ಕುಸಿತದ ಲಕ್ಷಣ | ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆಯ ನಿರೀಕ್ಷೆ |
May 16, 2025
8:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ
May 14, 2025
11:31 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group