Weather Mirror | ಮತ್ತೆ ಮಳೆಯಾಯ್ತು | ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ

October 5, 2020
10:28 AM

ಭಾನುವಾರ  ಮಧ್ಯಾಹ್ನದ ವೇಳೆಗೆ ದ.ಕ. ದ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ಗರಿಷ್ಟ ಮಳೆ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಕಮಿಲದಲ್ಲಿ 34 ಮಿ.ಮೀ.,ಹಾಗೂ ಕಲ್ಮಡ್ಕದಲ್ಲಿ 30 ನಷ್ಟು ದಾಖಲಾಗಿದೆ.

Advertisement
Advertisement

ಉಳಿದಂತೆ  ಸುಳ್ಯ ತಾಲೂಕಿನ ಅಯ್ಯನಕಟ್ಟೆ 25, ಬಾಳಿಲ, ಹರಿಹರ-ಮಲ್ಲಾರ ತಲಾ 18, ಮಡಪ್ಪಾಡಿ 15, ಚೊಕ್ಕಾಡಿ 11, ಹಾಲೆಮಜಲು 10, ಕಲ್ಲಾಜೆ 09, ಕೊಲ್ಲಮೊಗ್ರ 04, ದೊಡ್ಡತೋಟ 02, ಮುಳ್ಯ-ಅಜ್ಜಾವರ, ಸುಳ್ಯ ನಗರ ಹಾಗೂ ತೊಡಿಕಾನದಲ್ಲಿ ಹನಿ ಮಾತ್ರ .

Advertisement

ಕಡಬ ತಾಲೂಕಿನ ಬಳ್ಪ 13, ಎಣ್ಮೂರು,ಸುಬ್ರಹ್ಮಣ್ಯ  ಹಾಗೂ ಕೋಡಿಂಬಳ ತೆಕ್ಕಡ್ಕದಲ್ಲಿ ತಲಾ 12, ಕಡಬ 02
ಪುತ್ತೂರು ತಾಲೂಕಿನ ಮುಂಡೂರು 15, ಕೆದಿಲ 03, ಬಲ್ನಾಡು 02.

ಬಂಟ್ವಾಳ ತಾಲೂಕಿನ ಕೆಲಿಂಜ 16,  ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 03, ಅಡೆಂಜ ಉರುವಾಲು 02 ಹಾಗೂ
ಕಾಸರಗೋಡಿನ ಕಲ್ಲಕಟ್ಟದಲ್ಲಿ 04 ನಷ್ಟು ಮಳೆ ದಾಖಲಾಗಿದೆ.

Advertisement

IMD ಮೂಲಗಳ ಪ್ರಕಾರ ಶುಕ್ರವಾರದ ವೇಳೆಗೆ  ಬಂಗಾಳಕೊಲ್ಲಿಯಲ್ಲಿ  ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
Karnataka Weather | 25-04-2024 | ಮಳೆ ಕಡಿಮೆಯಾಯ್ತು… | ಮೋಡ ಶುರುವಾಯ್ತು |
April 25, 2024
1:00 PM
by: ಸಾಯಿಶೇಖರ್ ಕರಿಕಳ
Karnataka Weather | 23-04-2024 | ರಾಜ್ಯದಲ್ಲಿ ಮಳೆಯ ಪ್ರಮಾಣ ಕ್ಷೀಣ | ಘಟ್ಟದ ಕೆಳಗಿನ ತಪ್ಪಲು ಪ್ರದೇಶದ ಕೆಲವು ಕಡೆ ಮಳೆ ನಿರೀಕ್ಷೆ |
April 23, 2024
11:31 AM
by: ಸಾಯಿಶೇಖರ್ ಕರಿಕಳ
Karnataka Weather | 22-04-2024 | ರಾಜ್ಯದ ಹಲವು ಕಡೆ ಮಳೆ-ತುಂತುರು ಮಳೆ |
April 22, 2024
11:36 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror