ನಿನ್ನೆ ಸಂಜೆ, ರಾತ್ರಿ ಹೆಚ್ಚಿನ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿದಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಗರಿಷ್ಟ 90 ಮಿ.ಮೀ. ಮಳೆ ದಾಖಲಾಗಿದೆ.
ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ 46, ಕಡಬ ತಾಲೂಕಿನ ಕೋಡಿಂಬಳ ತೆಕ್ಕಡ್ಕ 44, ಸುಳ್ಯ ತಾಲೂಕಿನ ಕಲ್ಮಡ್ಕ 40, ಚೊಕ್ಕಾಡಿ 27, ಬಾಳಿಲ 23, ಹರಿಹರ-ಮಲ್ಲಾರ 22, ತೊಡಿಕಾನ 18, ದೊಡ್ಡತೋಟ, ಅಯ್ಯನಕಟ್ಟೆ ತಲಾ 16, ಸುಳ್ಯ ನಗರ ಹಾಗೂ ಕೊಲ್ಲಮೊಗ್ರ ತಲಾ 14, ಮೆಟ್ಟಿನಡ್ಕ 10, ಹಾಲೆಮಜಲು 08, ಕಮಿಲ 06, ಮುಳ್ಯ-ಅಜ್ಜಾವರ 05
ಬೆಳ್ತಂಗಡಿ ನಗರ 33, ಅಡೆಂಜ-ಉರುವಾಲು 10, ಇಳಂತಿಲ-ಕೈಲಾರು 02
ಕಡಬ ತಾಲೂಕಿನ ಎಣ್ಮೂರು 23, ಬಳ್ಪ 22, ಕಡಬ15,
ಬಂಟ್ವಾಳ ತಾಲೂಕಿನ ಮುಡಿಪು-ಕೈರಂಗಳ 24, ಕೆಲಿಂಜ 03, ಮಂಚಿ 01
ಮಡಿಕೇರಿಯ ಚೆಂಬು 16
ಪುತ್ತೂರು ತಾಲೂಕಿನಲ್ಲಿ ಕಡಿಮೆ ಮಳೆ. ಕೆದಿಲ 03, ಕೊಳ್ತಿಗೆ-ಎಕ್ಕಡ್ಕ 02, ಬಲ್ನಾಡು 01 ಮಿ.ಮೀ.ನಷ್ಟು ಮಳೆಯಾಗಿದೆ..
ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…
ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…
ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…
ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ…
ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ…
ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…