ಮಳೆಯಬ್ಬರ ಮತ್ತೆ ಮುಂದುವರಿದಿದೆ. ಮಂಗಳವಾರ ಸಂಜೆ, ರಾತ್ರಿ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. ನೆಲ್ಯಾಡಿಯಲ್ಲಿ ಮೇಘ ಸ್ಫೋಟದಂತಹ ಭೀಕರ ಮಳೆ… 170 ಮಿ.ಮೀ.ನಷ್ಟು ಸುರಿದಿದೆ.
ಬೆಳ್ತಂಗಡಿ 68, ಸುಬ್ರಹ್ಮಣ್ಯ 48, ಕಲ್ಲಾಜೆ 35, ಬಳ್ಪ 34, ಕಮಿಲ, ಮಡಪ್ಪಾಡಿ ತಲಾ 32, ಹಾಲೆಮಜಲು 30, ವಾಲ್ತಾಜೆ-ಕಂದ್ರಪ್ಪಾಡಿ 26, ಕೊಲ್ಲಮೊಗ್ರ 25, ಹರಿಹರ-ಮಲ್ಲಾರ, ಅಯ್ಯನಕಟ್ಟೆ ತಲಾ 23, ಬಾಳಿಲ, ಕಲ್ಮಡ್ಕ ತಲಾ 20, ಎಂ.ಚೆಂಬು 19, ಮೆಟ್ಟಿನಡ್ಕ, ಅಡೆಂಜ-ಉರುವಾಲು ತಲಾ 18, ಕಲ್ಲಕಟ್ಟ 16, ಕಡಬ, ಕೋಡಿಂಬಳ-ತೆಕ್ಕಡ್ಕ ತಲಾ 15, ಮುಳ್ಯ-ಅಜ್ಜಾವರ, ಚೊಕ್ಕಾಡಿ ತಲಾ 14,
ಸುಳ್ಯ ನಗರ ಹಾಗೂ ಬಲ್ನಾಡು ತಲಾ 12, ಎಣ್ಮೂರು, ಮುಂಡೂರು ತಲಾ 10, ಕೆಲಿಂಜ 09, ಮುಡಿಪು-ಕೈರಂಗಳ 08,
ದೊಡ್ಡತೋಟ, ಮಂಚಿ, ಶಾಂತಿಗೋಡು ತಲಾ 06, ಹಾಗೂ ಕೊಳ್ತಿಗೆ-ಎಕ್ಕಡ್ಕದಲ್ಲಿ 02 ಮಿ.ಮೀ.ಮಳೆ ಇಂದು ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದಿದೆ..
️ ಮೋಡದ ವಾತಾವರಣ ಮುಂದುವರಿದಿದೆ.. ಮಳೆಯೂ ಹನಿಯುತ್ತಿದೆ..
ಜೂನ್ 12ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಹಾಗೂ ಕೆಲವು ಭಾಗಗಳಲ್ಲಿ ಭಾರಿ…
ಜೂನ್ 12 ರಿಂದ 15 ರವರೆಗೆ ಕರ್ನಾಟಕದಲ್ಲಿ ಮತ್ತು ಜೂನ್ 13 ರಿಂದ…
ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ…
ಕಳೆದ 11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ಶೇಕಡ 21.1 ರಿಂದ…
ಬಂದರು ಸಂಪರ್ಕಕ್ಕಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ 3 ಸಾವಿರ ಕಿಲೋ ಮೀಟರ್ಗಿಂತ ಹೆಚ್ಚಿನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490