ಮಳೆಯಬ್ಬರ ಮತ್ತೆ ಮುಂದುವರಿದಿದೆ. ಮಂಗಳವಾರ ಸಂಜೆ, ರಾತ್ರಿ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. ನೆಲ್ಯಾಡಿಯಲ್ಲಿ ಮೇಘ ಸ್ಫೋಟದಂತಹ ಭೀಕರ ಮಳೆ… 170 ಮಿ.ಮೀ.ನಷ್ಟು ಸುರಿದಿದೆ.
ಬೆಳ್ತಂಗಡಿ 68, ಸುಬ್ರಹ್ಮಣ್ಯ 48, ಕಲ್ಲಾಜೆ 35, ಬಳ್ಪ 34, ಕಮಿಲ, ಮಡಪ್ಪಾಡಿ ತಲಾ 32, ಹಾಲೆಮಜಲು 30, ವಾಲ್ತಾಜೆ-ಕಂದ್ರಪ್ಪಾಡಿ 26, ಕೊಲ್ಲಮೊಗ್ರ 25, ಹರಿಹರ-ಮಲ್ಲಾರ, ಅಯ್ಯನಕಟ್ಟೆ ತಲಾ 23, ಬಾಳಿಲ, ಕಲ್ಮಡ್ಕ ತಲಾ 20, ಎಂ.ಚೆಂಬು 19, ಮೆಟ್ಟಿನಡ್ಕ, ಅಡೆಂಜ-ಉರುವಾಲು ತಲಾ 18, ಕಲ್ಲಕಟ್ಟ 16, ಕಡಬ, ಕೋಡಿಂಬಳ-ತೆಕ್ಕಡ್ಕ ತಲಾ 15, ಮುಳ್ಯ-ಅಜ್ಜಾವರ, ಚೊಕ್ಕಾಡಿ ತಲಾ 14,
ಸುಳ್ಯ ನಗರ ಹಾಗೂ ಬಲ್ನಾಡು ತಲಾ 12, ಎಣ್ಮೂರು, ಮುಂಡೂರು ತಲಾ 10, ಕೆಲಿಂಜ 09, ಮುಡಿಪು-ಕೈರಂಗಳ 08,
ದೊಡ್ಡತೋಟ, ಮಂಚಿ, ಶಾಂತಿಗೋಡು ತಲಾ 06, ಹಾಗೂ ಕೊಳ್ತಿಗೆ-ಎಕ್ಕಡ್ಕದಲ್ಲಿ 02 ಮಿ.ಮೀ.ಮಳೆ ಇಂದು ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದಿದೆ..
️ ಮೋಡದ ವಾತಾವರಣ ಮುಂದುವರಿದಿದೆ.. ಮಳೆಯೂ ಹನಿಯುತ್ತಿದೆ..
ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 22 ರಿಂದ ಬೇಸಿಗೆ ಮಳೆ ಆರಂಭವಾಗುವ…
ಈಚೆಗೆ ಕರಾವಳಿ-ಮಲೆನಾಡು ಭಾಗದಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಅದರ ಜೊತೆಗೇ ತೇವಾಂಶ ಗಣನೀಯವಾಗಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ…
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…