ಮಳೆಯಬ್ಬರ ಮತ್ತೆ ಮುಂದುವರಿದಿದೆ. ಮಂಗಳವಾರ ಸಂಜೆ, ರಾತ್ರಿ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. ನೆಲ್ಯಾಡಿಯಲ್ಲಿ ಮೇಘ ಸ್ಫೋಟದಂತಹ ಭೀಕರ ಮಳೆ… 170 ಮಿ.ಮೀ.ನಷ್ಟು ಸುರಿದಿದೆ.
ಬೆಳ್ತಂಗಡಿ 68, ಸುಬ್ರಹ್ಮಣ್ಯ 48, ಕಲ್ಲಾಜೆ 35, ಬಳ್ಪ 34, ಕಮಿಲ, ಮಡಪ್ಪಾಡಿ ತಲಾ 32, ಹಾಲೆಮಜಲು 30, ವಾಲ್ತಾಜೆ-ಕಂದ್ರಪ್ಪಾಡಿ 26, ಕೊಲ್ಲಮೊಗ್ರ 25, ಹರಿಹರ-ಮಲ್ಲಾರ, ಅಯ್ಯನಕಟ್ಟೆ ತಲಾ 23, ಬಾಳಿಲ, ಕಲ್ಮಡ್ಕ ತಲಾ 20, ಎಂ.ಚೆಂಬು 19, ಮೆಟ್ಟಿನಡ್ಕ, ಅಡೆಂಜ-ಉರುವಾಲು ತಲಾ 18, ಕಲ್ಲಕಟ್ಟ 16, ಕಡಬ, ಕೋಡಿಂಬಳ-ತೆಕ್ಕಡ್ಕ ತಲಾ 15, ಮುಳ್ಯ-ಅಜ್ಜಾವರ, ಚೊಕ್ಕಾಡಿ ತಲಾ 14,
ಸುಳ್ಯ ನಗರ ಹಾಗೂ ಬಲ್ನಾಡು ತಲಾ 12, ಎಣ್ಮೂರು, ಮುಂಡೂರು ತಲಾ 10, ಕೆಲಿಂಜ 09, ಮುಡಿಪು-ಕೈರಂಗಳ 08,
ದೊಡ್ಡತೋಟ, ಮಂಚಿ, ಶಾಂತಿಗೋಡು ತಲಾ 06, ಹಾಗೂ ಕೊಳ್ತಿಗೆ-ಎಕ್ಕಡ್ಕದಲ್ಲಿ 02 ಮಿ.ಮೀ.ಮಳೆ ಇಂದು ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದಿದೆ..
️ ಮೋಡದ ವಾತಾವರಣ ಮುಂದುವರಿದಿದೆ.. ಮಳೆಯೂ ಹನಿಯುತ್ತಿದೆ..
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…