ಬುಧವಾರ ಮಧ್ಯಾಹ್ನದ ಬಳಿಕ ಸುಳ್ಯ ತಾಲೂಕಿನ ಕೆಲವು ಕಡೆ ಗುಡುಗು ಸಹಿತ ಚೆನ್ನಾಗಿ ಮಳೆ ಸುರಿದಿದೆ.
ಸುಳ್ಯ ನಗರದಲ್ಲಿ ಗರಿಷ್ಟ 49 ಮಿ.ಮೀ. , ದೊಡ್ಡತೋಟ 39, ಮುಳ್ಯ-ಅಜ್ಜಾವರ 38, ಚೊಕ್ಕಾಡಿ 23, ತೊಡಿಕಾನ, ಕೊಲ್ಲಮೊಗ್ರ ತಲಾ 14, ಅಯ್ಯನಕಟ್ಟೆ 10, ಹರಿಹರ-ಮಲ್ಲಾರ 09, ಎಣ್ಮೂರು 08, ಬಾಳಿಲ 07, ಮೆಟ್ಟಿನಡ್ಕ, ಕಲ್ಮಡ್ಕ, ಬೆಳ್ತಂಗಡಿ ತಾಲೂಕಿನ ಅಡೆಂಜ-ಉರುವಾಲು ತಲಾ ತಲಾ 04 ಉಳಿದಂತೆ ಪುತ್ತೂರು ತಾಲೂಕಿನ ಮುಂಡೂರು 20, ಬೆಳ್ತಂಗಡಿಯ ಇಳಂತಿಲ-ಕೈಲಾರು 17, ಬಂಟ್ವಾಳ ತಾಲೂಕಿನ ಮಂಚಿ 06 ಹಾಗೂ ಮಡಿಕೇರಿಯ ಎಂ ಚೆಂಬುವಿನಲ್ಲಿ 15 ಮಿ.ಮೀ.ನಷ್ಟು ಮಳೆಯಾಗಿದೆ.
ಉಳಿದ ಕಡೆ ದಾಖಲಾದ ಮಳೆ ಇನ್ನೂ ಕಡಿಮೆ.
ಸರ್ಕಾರಗಳು(Govt) ಅಭಿವೃದ್ಧಿ(Developments) ಕಾರ್ಯಗಳನ್ನು ಕೈಗೊಳ್ಳಬೇಕಾದ್ದು ಅನಿವಾರ್ಯ. ಆದರೆ ಪರಿಸರಕ್ಕೆ(Environment) ಹಾನಿಯಾಗದಂತೆ ಕೈಗೊಳ್ಳುವುದು ಅತಿ…
ಭೀಮ್'ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)... ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ…
ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು…
ಕಳೆದ ಒಂದು ವಾರದಿಂದ ಕರಾವಳಿ(Coastal), ಮಲೆನಾಡು(Malenadu) ಸೇರಿದಂತೆ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ(Heavy…
ಕಾಳುಮೆಣಸಿನ ಧಾರಣೆ ಏರಿಕೆಯಾಗಿದೆ. ಸದ್ಯ 615 ರೂಪಾಯಿಗೆ ಕಾಳುಮೆಣಸು ಖರೀದಿ ಆರಂಭವಾಗಿದೆ.
ರಬ್ಬರ್ ಆಮದು ತಡೆಯಾದರೆ ಟಯರ್ ಉದ್ಯಮ ಹಾಗೂ ರಬ್ಬರ್ ಬೆಳೆಗಾರರ ರಕ್ಷಣೆ ಸಾಧ್ಯವಿದೆ…