ಹವಾಮಾನ ವರದಿ
ರಾಜ್ಯದ ವಿವಿದೆಡೆ ಬುಧವಾರ ಸಂಜೆ ತುಂತುರು ಮಳೆಯಾಗುವ ಸಾಧ್ಯತೆ ಇತ್ತು. ಆದರೆ ಕೇರಳ ಕೊಚ್ಚಿ ಮತ್ತು ಕೊಟ್ಟಾಯಂ ಸುತ್ತಮುತ್ತ ಭಾಗಗಳಲ್ಲಿ ಈಗ ಮಳೆಯಾಗುತ್ತಿದ್ದು. ಕರ್ನಾಟಕದ ಮಡಿಕೇರಿ ಭಾಗದಲ್ಲಿ ಕೂಡಾ ಸಾಧಾರಣ ಮಳೆಯಾಗುವ ಮುನ್ಸೂಚನೆ ಇತ್ತು.
ಈಗ ದಕ್ಷಿಣ ಕನ್ನಡದ ಹೆಚ್ಚಿನ ಭಾಗಗಳಲ್ಲಿ, ಕಾಸರಗೋಡು, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗಗಳಲ್ಲಿ ಹಗುರವಾಗಿ ಮೋಡದ ವಾತಾವರಣ ಇದೆ. ಈಗ ಮಳೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ. ಮಧ್ಯರಾತ್ರಿ 2 ಗಂಟೆಯ ನಂತರ ಕೆಲವೆಡೆ ಹನಿ ಮಳೆಯಾಗುವ ಲಕ್ಷಣಗಳು ಇವೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




