ಇಂದು ಬೆಳಗಿನ ಜಾವ ಕಾಸರಗೋಡು, ಬಂಟ್ವಾಳ ಸುಳ್ಯ, ಪುತ್ತೂರು ತಾಲೂಕಿನ ಕೆಲವು ಕಡೆ ತುಂತುರು ಮಳೆ ಬಂದಿದೆ. ಈಗಲೂ ಮೋಡ ಹನಿ ಮಳೆ ಮುಂದುವರಿದಿದೆ..
ಪುತ್ತೂರು ತಾಲೂಕಿನ ಮುಂಡೂರು,ಕಾಸರಗೋಡಿನ ಕಲ್ಲಕಟ್ಟ ತಲಾ 05, ಬಂಟ್ವಾಳ ತಾಲೂಕಿನ ಮಂಚಿ 04, ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ, ಮುಳ್ಯ-ಅಜ್ಜಾವರ, ಕಡಬ ತಲಾ 02 ಮಿ.ಮೀ.ನಷ್ಟು ಮಳೆಯಾಗಿದೆ..
ಇತಿಹಾಸದ ಪುಟಗಳನ್ನು ತಿರುವಿದಾಗ..
22 ವರ್ಷಗಳ (1999) ಹಿಂದೆ ಇದೇ ದಿನ ಸಂಜೆ ಬಾಳಿಲದಲ್ಲಿ 126 ಮಿ ಮೀ ಗಳಷ್ಟು ಭಾರೀ ಮಳೆ ಸುರಿದಿತ್ತು. ಅದು ಆ ವರೆಗೆ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ.. ಅದೇ ದಿನ ಹರಿಹರ-ಮಲ್ಲಾರದಲ್ಲಿ ದಾಖಲಾದ ಮಳೆ 08 ಮಿ.ಮೀ.
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಏಪ್ರಿಲ್ 25ರವರೆಗೆ…
ವಿದ್ಯುತ್ ದರ ಏರಿಕೆ ಮತ್ತು ಹಿಂಬದಿ ಬಿಲ್ಲಿಂಗ್ ಕ್ರಮದಿಂದ ಸಣ್ಣ ಮತ್ತು ಮಧ್ಯಮ…
ಮುಳಬಾಗಿಲಿನ ಹೋಟೆಲ್ ಮೇಲೆ ದಾಳಿ ನಡೆಸಿ 30 ಲೀಟರ್ ಅವಧಿ ಮೀರಿದ ತುಪ್ಪ…
ತೊಗರಿ ಬೆಳೆಗಾರರ ಹಿತಕ್ಕಾಗಿ ಖರೀದಿ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಇದರಿಂದ ರೈತರಿಗೆ…
ವಿಜಯಪುರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಳ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ವಿಶೇಷ ವಾರ್ಡ್…
ಗುಜ್ಜೆ ಬಳಸಿ ತಯಾರಿಸುವ ಮಂಚೂರಿ ರುಚಿಕರ ಫ್ಯೂಷನ್ ತಿನಿಸಾಗಿದೆ. ಮನೆಯಲ್ಲಿ ಸುಲಭವಾಗಿ ಮಾಡುವ…