ಇಂದು ಬೆಳಗಿನ ಜಾವ ಕಾಸರಗೋಡು, ಬಂಟ್ವಾಳ ಸುಳ್ಯ, ಪುತ್ತೂರು ತಾಲೂಕಿನ ಕೆಲವು ಕಡೆ ತುಂತುರು ಮಳೆ ಬಂದಿದೆ. ಈಗಲೂ ಮೋಡ ಹನಿ ಮಳೆ ಮುಂದುವರಿದಿದೆ..
ಪುತ್ತೂರು ತಾಲೂಕಿನ ಮುಂಡೂರು,ಕಾಸರಗೋಡಿನ ಕಲ್ಲಕಟ್ಟ ತಲಾ 05, ಬಂಟ್ವಾಳ ತಾಲೂಕಿನ ಮಂಚಿ 04, ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ, ಮುಳ್ಯ-ಅಜ್ಜಾವರ, ಕಡಬ ತಲಾ 02 ಮಿ.ಮೀ.ನಷ್ಟು ಮಳೆಯಾಗಿದೆ..
ಇತಿಹಾಸದ ಪುಟಗಳನ್ನು ತಿರುವಿದಾಗ..
22 ವರ್ಷಗಳ (1999) ಹಿಂದೆ ಇದೇ ದಿನ ಸಂಜೆ ಬಾಳಿಲದಲ್ಲಿ 126 ಮಿ ಮೀ ಗಳಷ್ಟು ಭಾರೀ ಮಳೆ ಸುರಿದಿತ್ತು. ಅದು ಆ ವರೆಗೆ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ.. ಅದೇ ದಿನ ಹರಿಹರ-ಮಲ್ಲಾರದಲ್ಲಿ ದಾಖಲಾದ ಮಳೆ 08 ಮಿ.ಮೀ.
ರಬ್ಬರ್ ದರವು ದೇಶದಲ್ಲಿ ದಾಖಲೆ ಮಟ್ಟ ತಲುಪಿದ್ದು, ರೈತರಿಗೆ ಲಾಭದ ನಿರೀಕ್ಷೆ ಮೂಡಿಸಿದೆ.…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 19ರವರೆಗೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.…
ಮೇ 15 ರ ಸುಮಾರಿಗೆ ಮುಂಗಾರು ಅಂಡಮಾನ್ ಸಮುದ್ರ ಪ್ರವೇಶಿಸುವ ಸಾಧ್ಯತೆ ಇದೆ.…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಮುಂದುವರಿದಿದೆ. ಮೇ 20-25ರೊಳಗೆ…
ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…
ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…