Weather Mirror | ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯುವ ಸಮಯ ಸನ್ನಿಹಿತ

September 27, 2020
11:09 AM
ಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಿನ್ನೆ ಸುರಿದ ಮಳೆ ಮಾಹಿತಿ ಹೀಗಿದೆ. ಶನಿವಾರ ಮಧ್ಯಾಹ್ನ ನಂತರ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

Advertisement
Advertisement
Advertisement
Advertisement
Advertisement

ಈ ದಿನ ಬೆಳಗ್ಗೆ ದಾಖಲಾದ ಕಳೆದ 24 ಗಂಟೆಗಳ ಮಳೆ

Advertisement
ಮಳೆ ಮಾಹಿತಿ
ಸುಳ್ಯ ತಾಲೂಕಿನ ಅಯ್ಯನಕಟ್ಟೆ 24, ಸುಳ್ಯ ನಗರ ಹಾಗೂ ಕಲ್ಲಾಜೆಯಲ್ಲಿ ತಲಾ 23, ಬಾಳಿಲ 21, ಕಮಿಲ ಹಾಗೂ ಮುಳ್ಯ-ಅಜ್ಜಾವರದಲ್ಲಿ ತಲಾ 18, ಕಲ್ಮಡ್ಕ 14, ಚೊಕ್ಕಾಡಿ 11, ಮೆಟ್ಟಿನಡ್ಕ 10,  ದೊಡ್ಡತೋಟ, ಕೊಲ್ಲಮೊಗ್ರ ತಲಾ 08,  ಮಡಪ್ಪಾಡಿ 04, ತೊಡಿಕಾನ 03 ಕಡಬತಾಲೂಕಿನ ಎಣ್ಮೂರು 19, ಬಳ್ಪ 17, ಕಡಬ 16, ಸುಬ್ರಹ್ಮಣ್ಯ 09, ಕೋಡಿಂಬಳ-ತೆಕ್ಕಡ್ಕ 05 ಪುತ್ತೂರು ತಾಲೂಕಿನ ಬಲ್ನಾಡು 24, ಆರ್ಯಾಪು-ಬಂಗಾರಡ್ಕ 18, ಕೊಳ್ತಿಗೆ-ಎಕ್ಕಡ್ಕ 16, ಮುಂಡೂರು 10, ಕೆದಿಲ 04 ಮಡಿಕೇರಿಯ ಎಂ ಚೆಂಬು 13 ಮಿ.ಮೀ.ಮಳೆ ದಾಖಲಾಗಿದೆ. 
ನಮ್ಮ ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯುವ ಸಮಯ ಸನ್ನಿಹಿತವಾಗಿದೆ. ಇಡೀ ದೇಶದಿಂದ ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಮುಂಗಾರು ಮಾರುತ ಹಿಂದೆ ಸರಿದು ಹಿಂಗಾರು ಮಾರುತದ ಆರಂಭಕ್ಕೆ ನಾಂದಿಯಾಗುವುದು ವಾಡಿಕೆ. ಆದರೆ ಈ ಬಾರಿ ನಾಳೆ ಯಿಂದ ಅಂದರೆ ಸುಮಾರು 15 ದಿನ  ತಡವಾಗಿ ಹಿಂದೆ ಸರಿಯುವಿಕೆ ಆರಂಭವಾಗಲಿದೆ ಎನ್ನುತ್ತಿವೆ ಹವಾಮಾನ ಇಲಾಖೆಯ ಮೂಲಗಳು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |
March 4, 2025
12:55 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 01-03-2025 | ಕರಾವಳಿ ಜಿಲ್ಲೆಯ ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಮಾ.4 ರಂದು ಕೂಡಾ ತುಂತುರು ಮಳೆ ನಿರೀಕ್ಷೆ |
March 1, 2025
2:22 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 27-02-2025 | ಮಳೆಯ ಸಾಧ್ಯತೆ ಕ್ಷೀಣ | ಒಣ ಹವೆ ಮುಂದುವರಿಕೆ | ಕೆಲವು ಕಡೆ ತುಂತುರು ಮಳೆ ನಿರೀಕ್ಷೆ |
February 27, 2025
10:57 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror