Weather Mirror | ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯುವ ಸಮಯ ಸನ್ನಿಹಿತ

September 27, 2020
11:09 AM
ಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಿನ್ನೆ ಸುರಿದ ಮಳೆ ಮಾಹಿತಿ ಹೀಗಿದೆ. ಶನಿವಾರ ಮಧ್ಯಾಹ್ನ ನಂತರ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

Advertisement

ಈ ದಿನ ಬೆಳಗ್ಗೆ ದಾಖಲಾದ ಕಳೆದ 24 ಗಂಟೆಗಳ ಮಳೆ

ಮಳೆ ಮಾಹಿತಿ
ಸುಳ್ಯ ತಾಲೂಕಿನ ಅಯ್ಯನಕಟ್ಟೆ 24, ಸುಳ್ಯ ನಗರ ಹಾಗೂ ಕಲ್ಲಾಜೆಯಲ್ಲಿ ತಲಾ 23, ಬಾಳಿಲ 21, ಕಮಿಲ ಹಾಗೂ ಮುಳ್ಯ-ಅಜ್ಜಾವರದಲ್ಲಿ ತಲಾ 18, ಕಲ್ಮಡ್ಕ 14, ಚೊಕ್ಕಾಡಿ 11, ಮೆಟ್ಟಿನಡ್ಕ 10,  ದೊಡ್ಡತೋಟ, ಕೊಲ್ಲಮೊಗ್ರ ತಲಾ 08,  ಮಡಪ್ಪಾಡಿ 04, ತೊಡಿಕಾನ 03 ಕಡಬತಾಲೂಕಿನ ಎಣ್ಮೂರು 19, ಬಳ್ಪ 17, ಕಡಬ 16, ಸುಬ್ರಹ್ಮಣ್ಯ 09, ಕೋಡಿಂಬಳ-ತೆಕ್ಕಡ್ಕ 05 ಪುತ್ತೂರು ತಾಲೂಕಿನ ಬಲ್ನಾಡು 24, ಆರ್ಯಾಪು-ಬಂಗಾರಡ್ಕ 18, ಕೊಳ್ತಿಗೆ-ಎಕ್ಕಡ್ಕ 16, ಮುಂಡೂರು 10, ಕೆದಿಲ 04 ಮಡಿಕೇರಿಯ ಎಂ ಚೆಂಬು 13 ಮಿ.ಮೀ.ಮಳೆ ದಾಖಲಾಗಿದೆ. 
ನಮ್ಮ ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯುವ ಸಮಯ ಸನ್ನಿಹಿತವಾಗಿದೆ. ಇಡೀ ದೇಶದಿಂದ ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಮುಂಗಾರು ಮಾರುತ ಹಿಂದೆ ಸರಿದು ಹಿಂಗಾರು ಮಾರುತದ ಆರಂಭಕ್ಕೆ ನಾಂದಿಯಾಗುವುದು ವಾಡಿಕೆ. ಆದರೆ ಈ ಬಾರಿ ನಾಳೆ ಯಿಂದ ಅಂದರೆ ಸುಮಾರು 15 ದಿನ  ತಡವಾಗಿ ಹಿಂದೆ ಸರಿಯುವಿಕೆ ಆರಂಭವಾಗಲಿದೆ ಎನ್ನುತ್ತಿವೆ ಹವಾಮಾನ ಇಲಾಖೆಯ ಮೂಲಗಳು.
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 04-05-2025 | ಕೆಲವು ಕಡೆ ಮಳೆ ನಿರೀಕ್ಷೆ | ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣ |
May 4, 2025
11:59 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 03-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ |
May 3, 2025
2:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 02-05-2025 | ಕೆಲವು ಕಡೆ ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ 6ರಿಂದ ಹೆಚ್ಚಾಗುವ ನಿರೀಕ್ಷೆ|
May 2, 2025
2:14 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 01-05-2025 | ಕೆಲವು ಕಡೆ ಸಂಜೆ ಮಳೆ ನಿರೀಕ್ಷೆ | ಮೇ.6 ರಿಂದ ಮತ್ತೆ ಮಳೆ ಆರಂಭ |
May 1, 2025
1:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group