ಒಟ್ಟಾರೆಯಾಗಿ ಮಳೆಯ ಪ್ರಮಾಣ ಕುಂಠಿತಗೊಂಡಿತ್ತು ನಿನ್ನೆ…
ಗರಿಷ್ಟ ಮಳೆ ~ ಕಡಬ ತಾಲೂಕಿನ ಬಳ್ಪ ಹಾಗೂ
* ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ತಲಾ 39 ಮಿ.ಮೀ.ನಷ್ಟು ಸುರಿದಿದೆ.
* ಮಡಪ್ಪಾಡಿ 32, ಬಾಳಿಲ 29, ಕಲ್ಮಡ್ಕ 28,
ಕಮಿಲ 27, ಅಯ್ಯನಕಟ್ಟೆ 25, ಕೊಲ್ಲಮೊಗ್ರ 24, ಹಾಲೆಮಜಲು, ಮೆಟ್ಟಿನಡ್ಕ, ಮುಳ್ಯ-ಅಜ್ಜಾವರ
ತಲಾ 23, ಸುಳ್ಯ ನಗರ 22,
ಹರಿಹರ-ಮಲ್ಲಾರ, ಚೊಕ್ಕಾಡಿ ತಲಾ 20,
ದೊಡ್ಡತೋಟ, 12, ತೊಡಿಕಾನ 02
~ ಸುಬ್ರಹ್ಮಣ್ಯ 26,
ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 20, ಕಡಬ 13
ಬೆಳ್ತಂಗಡಿ ತಾಲೂಕಿನ
ಇಳಂತಿಲ-ಕೈಲಾರು 28, ಅಡೆಂಜ-ಉರುವಾಲು 17,
ಕಾಸರಗೋಡಿನ ಕಲ್ಲಕಟ್ಟ 26,
ಮಡಿಕೇರಿಯ ಎಂ.ಚೆಂಬು 17
ಬಂಟ್ವಾಳ ತಾಲೂಕಿನ
ಕೆಲಿಂಜ 13, ಮುಡಿಪು-ಕೈರಂಗಳ 10
ಪುತ್ತೂರು ತಾಲೂಕಿನ
ಕೊಳ್ತಿಗೆ-ಎಕ್ಕಡ್ಕ 18, ಕೆದಿಲ 16, ಆರ್ಯಾಪು-ಬಂಗಾರಡ್ಕ 15, ಬಲ್ನಾಡು 10,
ಶಾಂತಿಗೋಡು ಹಾಗೂ ಮುಂಡೂರು ತಲಾ 08 ಮಿ.ಮೀ.ನಷ್ಟು ಮಳೆಯಾಗಿದೆ.
ಇಂದಿನಿಂದ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ
# ಪಿ ಜಿ ಎಸ್ ಎನ್ ಪ್ರಸಾದ್, ಬಾಳಿಲ
ಇಂಡೋನೇಷ್ಯಾದ ಸ್ಟಾರ್ಟ್ಅಪ್ ಸಂಸ್ಥೆ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್ಗೆ ಅಡಿಕೆ ರಫ್ತು ಮಾಡಿದೆ. ಜಾಗತಿಕ…
ಬಿದದಿ ಎಐ ಟೌನ್ಶಿಪ್ ಯೋಜನೆಗಾಗಿ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುವ ಸಾಧ್ಯತೆ…
ರಾಜ್ಯದಲ್ಲಿ ಮುಂಗಾರು ಅತಿ ದುರ್ಬಲವಾಗಿದ್ದು, ಜೂನ್ 22 ರಿಂದ ಕರಾವಳಿ ಭಾಗದಲ್ಲಿ ಅಲ್ಪ…
ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…
ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…
ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…