Weather Report | ತಮಿಳುನಾಡು, ದ.ಕೇರಳ ಕರಾವಳಿ ಪ್ರವೇಶಿಸಿದ ಹಿಂಗಾರು ಮಳೆ

October 29, 2020
10:03 AM

ಸ್ವಾತಿ ನಕ್ಷತ್ರದ ಆರನೆ ದಿನ ನಿನ್ನೆ ಸುಳ್ಯ, ಕಡಬ,ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಕಾಸರಗೋಡು,ಮಡಿಕೇರಿ,ಮಂಗಳೂರು ಭಾಗದಲ್ಲಿ  ಮಳೆ ಇರಲಿಲ್ಲ.
ಈ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ.

ಇತಿಹಾಸದ ಪುಟಗಳನ್ನು ತಿರುವಿದಾಗ…..

1999 ರಲ್ಲಿ ಇದೇ ದಿನ ಒರಿಸ್ಸಾ ಕರಾವಳಿಗೆ ಅಪ್ಪಳಿಸಿದ ಭೀಕರ ಚಂಡಮಾರುತ ಅಪಾರ ಪ್ರಮಾಣದ ಸಾವು ನೋವು, ವ್ಯಾಪಕ ಹಾನಿ ಉಂಟು ಮಾಡಿತ್ತು. ಮೂವತ್ತು ಅಡಿಗೂ ಅಧಿಕ ಎತ್ತರದ ಸಮುದ್ರದ ಅಲೆಗಳು. ಅಳತೆಗೆ ಸಿಗದ ಪ್ರಮಾಣದ ಮಳೆ. ಸಂತ್ರಸ್ತ  ಜನರು ಒಂದು ಕೋಟಿಗೂ ಅಧಿಕ. ಐವತ್ತು ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ. ಹತ್ತು ದಿನಗಳ ಅವಧಿಯಲ್ಲಿ ಒರಿಸ್ಸಾ ಕರಾವಳಿಗೆ ಅಪ್ಪಳಿಸಿದ ಎರಡನೇ ಭೀಕರ ಚಂಡಮಾರುತ ಇದಾಗಿತ್ತು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 30-10-2025 | ನವೆಂಬರ್‌ ಮೊದಲ ವಾರದಿಂದ ಮತ್ತೆ ಗುಡುಗು ಸಹಿತ ಮಳೆ…?
October 30, 2025
2:24 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 28.10.2025 | ಮೋಡ, ತುಂತುರು ಮಳೆ ಮುಂದುವರಿಕೆ
October 28, 2025
3:28 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 27-10-2025 | ಸದ್ಯ ಅ.28 ರಿಂದ ಮಳೆ ಕಡಿಮೆ – ಮುಂದೇನು…?
October 27, 2025
2:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-10-2025 | ಮಳೆ ಮುಂದುವರಿಕೆ – ವಾಯುಭಾರ ಕುಸಿತ ಏನಾಗುತ್ತಿದೆ…?
October 24, 2025
2:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group