Weather Report | ತಮಿಳುನಾಡು, ದ.ಕೇರಳ ಕರಾವಳಿ ಪ್ರವೇಶಿಸಿದ ಹಿಂಗಾರು ಮಳೆ

October 29, 2020
10:03 AM

ಸ್ವಾತಿ ನಕ್ಷತ್ರದ ಆರನೆ ದಿನ ನಿನ್ನೆ ಸುಳ್ಯ, ಕಡಬ,ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಕಾಸರಗೋಡು,ಮಡಿಕೇರಿ,ಮಂಗಳೂರು ಭಾಗದಲ್ಲಿ  ಮಳೆ ಇರಲಿಲ್ಲ.
ಈ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ.

Advertisement
Advertisement

ಇತಿಹಾಸದ ಪುಟಗಳನ್ನು ತಿರುವಿದಾಗ…..

Advertisement

1999 ರಲ್ಲಿ ಇದೇ ದಿನ ಒರಿಸ್ಸಾ ಕರಾವಳಿಗೆ ಅಪ್ಪಳಿಸಿದ ಭೀಕರ ಚಂಡಮಾರುತ ಅಪಾರ ಪ್ರಮಾಣದ ಸಾವು ನೋವು, ವ್ಯಾಪಕ ಹಾನಿ ಉಂಟು ಮಾಡಿತ್ತು. ಮೂವತ್ತು ಅಡಿಗೂ ಅಧಿಕ ಎತ್ತರದ ಸಮುದ್ರದ ಅಲೆಗಳು. ಅಳತೆಗೆ ಸಿಗದ ಪ್ರಮಾಣದ ಮಳೆ. ಸಂತ್ರಸ್ತ  ಜನರು ಒಂದು ಕೋಟಿಗೂ ಅಧಿಕ. ಐವತ್ತು ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ. ಹತ್ತು ದಿನಗಳ ಅವಧಿಯಲ್ಲಿ ಒರಿಸ್ಸಾ ಕರಾವಳಿಗೆ ಅಪ್ಪಳಿಸಿದ ಎರಡನೇ ಭೀಕರ ಚಂಡಮಾರುತ ಇದಾಗಿತ್ತು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

Karnataka Weather | 30-04-2024 | ರಾಜ್ಯದಲ್ಲಿ ಮೋಡದ ವಾತಾವರಣ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
April 30, 2024
11:19 AM
by: ಸಾಯಿಶೇಖರ್ ಕರಿಕಳ
Karnataka Weather | 29-04-2024 | ರಾಜ್ಯದ ಹಲವು ಕಡೆ ಅಧಿಕ ತಾಪಮಾನ | ಮಲೆನಾಡು ಭಾಗದ ಕೆಲವು ಕಡೆ ಮಳೆ ನಿರೀಕ್ಷೆ |
April 29, 2024
12:44 PM
by: ಸಾಯಿಶೇಖರ್ ಕರಿಕಳ
Karnataka Weather | 28-04-2024 | ರಾಜ್ಯದಲ್ಲಿ ಒಣ ಹವೆ | ಕರಾವಳಿ ಜಿಲ್ಲೆಗಳಲ್ಲಿ ಮೋಡ |
April 28, 2024
11:41 AM
by: ಸಾಯಿಶೇಖರ್ ಕರಿಕಳ
Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |
April 27, 2024
3:21 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror