Weather Report | ನಿನ್ನೆ ಮುಸ್ಸಂಜೆಯ ಬಳಿಕ ಒಂದೆರಡು ಕಡೆ ಅನಿರೀಕ್ಷಿತ ಮಳೆ

October 30, 2020
11:30 AM
ನಿನ್ನೆ ಬೆಳಗಿನ ಸಮಯ ದಟ್ಟ ಮಂಜು ಕವಿದ ವಾತಾವರಣ. ಸಂಜೆಯ ವೇಳೆಗೆ ದಟ್ಟವಾದ ಮೋಡ ಕವಿದ ವಾತಾವರಣ. ಮುಸ್ಸಂಜೆಯ ಬಳಿಕ
ಅನಿರೀಕ್ಷಿತವಾಗಿ ಮಡಿಕೇರಿಯ ಎಂ.ಚೆಂಬುವಿನಲ್ಲಿ 13, ಕಡಬದ ಎಣ್ಮೂರಿನಲ್ಲಿ 11 ಮಿ.ಮೀ. ನಷ್ಟು ಮಳೆ ಬಂದಿದೆ. ತೊಡಿಕಾನ 04, ಬಳ್ಪ 02ಮಿ.ಮೀ. ಬಾಳಿಲ, ಅಯ್ಯನಕಟ್ಟೆ, ಸುಳ್ಯ ನಗರ, ಮುಳ್ಯ-ಅಜ್ಜಾವರ ಮುಂತಾದ ಕಡೆ ಹನಿ ಮಳೆ ಸುರಿದಿದೆ.
ತಮಿಳುನಾಡಿನಲ್ಲಿ  ಚುರುಕುಗೊಂಡ ಹಿಂಗಾರು ಮಳೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 07-07-2025 | ದಿಢೀರನೆ ಬದಲಾಯ್ತು ಹವಾಮಾನ | ಹೇಗಿರಬಹುದು ಹವಾಮಾನ..? | ಕರಾವಳಿ ಭಾಗದಲ್ಲಿ ಮಳೆ ಜಾಸ್ತಿ ಇರಬಹುದು ಏಕೆ..?
July 7, 2025
1:58 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 06.07.2025 | ಮುಂದಿನ 10 ದಿನಗಳ ಕಾಲ ಹೇಗಿರಬಹುದು ಹವಾಮಾನ?
July 6, 2025
5:10 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 03-07-2025 | ಇಂದು ಸಾಮಾನ್ಯ ಮಳೆ | ಜು.6 ರ ನಂತರ ಮಲೆನಾಡು-ಕರಾವಳಿ ಹವಾಮಾನ ಹೇಗೆ ? | ಜು.4 ರಿಂದ ಒಳನಾಡು ವಾತಾವರಣ ಹೇಗೆ ?
July 3, 2025
12:35 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group