ನಿನ್ನೆ ಬೆಳಗಿನ ಸಮಯ ದಟ್ಟ ಮಂಜು ಕವಿದ ವಾತಾವರಣ. ಸಂಜೆಯ ವೇಳೆಗೆ ದಟ್ಟವಾದ ಮೋಡ ಕವಿದ ವಾತಾವರಣ. ಮುಸ್ಸಂಜೆಯ ಬಳಿಕ
ಅನಿರೀಕ್ಷಿತವಾಗಿ ಮಡಿಕೇರಿಯ ಎಂ.ಚೆಂಬುವಿನಲ್ಲಿ 13, ಕಡಬದ ಎಣ್ಮೂರಿನಲ್ಲಿ 11 ಮಿ.ಮೀ. ನಷ್ಟು ಮಳೆ ಬಂದಿದೆ. ತೊಡಿಕಾನ 04, ಬಳ್ಪ 02ಮಿ.ಮೀ. ಬಾಳಿಲ, ಅಯ್ಯನಕಟ್ಟೆ, ಸುಳ್ಯ ನಗರ, ಮುಳ್ಯ-ಅಜ್ಜಾವರ ಮುಂತಾದ ಕಡೆ ಹನಿ ಮಳೆ ಸುರಿದಿದೆ.
ತಮಿಳುನಾಡಿನಲ್ಲಿ ಚುರುಕುಗೊಂಡ ಹಿಂಗಾರು ಮಳೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel