Weather Report | ನಿನ್ನೆ ಮುಸ್ಸಂಜೆಯ ಬಳಿಕ ಒಂದೆರಡು ಕಡೆ ಅನಿರೀಕ್ಷಿತ ಮಳೆ

October 30, 2020
11:30 AM
ನಿನ್ನೆ ಬೆಳಗಿನ ಸಮಯ ದಟ್ಟ ಮಂಜು ಕವಿದ ವಾತಾವರಣ. ಸಂಜೆಯ ವೇಳೆಗೆ ದಟ್ಟವಾದ ಮೋಡ ಕವಿದ ವಾತಾವರಣ. ಮುಸ್ಸಂಜೆಯ ಬಳಿಕ
ಅನಿರೀಕ್ಷಿತವಾಗಿ ಮಡಿಕೇರಿಯ ಎಂ.ಚೆಂಬುವಿನಲ್ಲಿ 13, ಕಡಬದ ಎಣ್ಮೂರಿನಲ್ಲಿ 11 ಮಿ.ಮೀ. ನಷ್ಟು ಮಳೆ ಬಂದಿದೆ. ತೊಡಿಕಾನ 04, ಬಳ್ಪ 02ಮಿ.ಮೀ. ಬಾಳಿಲ, ಅಯ್ಯನಕಟ್ಟೆ, ಸುಳ್ಯ ನಗರ, ಮುಳ್ಯ-ಅಜ್ಜಾವರ ಮುಂತಾದ ಕಡೆ ಹನಿ ಮಳೆ ಸುರಿದಿದೆ.
ತಮಿಳುನಾಡಿನಲ್ಲಿ  ಚುರುಕುಗೊಂಡ ಹಿಂಗಾರು ಮಳೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ
February 19, 2026
12:29 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 18-02-2026 | ಕರ್ನಾಟಕದಲ್ಲಿ ಬಿಸಿಲಿನ ನಡುವೆ ತುಂತುರು ಮಳೆ ಸಾಧ್ಯತೆ
February 18, 2026
10:36 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 18-02-2026 | ಫೆ.20 ರಂದು ಕರ್ನಾಟಕದಲ್ಲಿ ಮಳೆ ಸಾಧ್ಯತೆ
February 17, 2026
10:29 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 03-02-2026 | ಫೆ.5 ರಿಂದ ಕರ್ನಾಟಕದಲ್ಲಿ ಬಿಸಿಲು ಹೆಚ್ಚಳ | ಕರಾವಳಿಯಲ್ಲಿ ತುಂತುರು ಮಳೆಯ ಸಾಧ್ಯತೆ
February 3, 2026
12:26 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror