ನಿನ್ನೆ ಮಧ್ಯಾಹ್ನದ ಬಳಿಕ ಸ್ವಲ್ಪ ಬಿಡುವು ಪಡೆದುಕೊಂಡಿದ್ದ ವರುಣನ ಆಟ ರಾತ್ರಿಯಿಡೀ ಜೋರಾಗಿತ್ತು.
ಇಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾದ ಮಳೆಯ ವಿವರ.
ಬೆಳ್ತಂಗಡಿ ನಗರ 90, ಸುಳ್ಯ ನಗರ 84,
ಮುಂಡೂರು 80, ನೆಲ್ಯಾಡಿ 78,
ಮುಳ್ಯ-ಅಜ್ಜಾವರ 76, ಕಡಬ, ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 75, ಎಂ ಚೆಂಬು 70,
ತೊಡಿಕಾನ, ಅಯ್ಯನಕಟ್ಟೆ ತಲಾ 62, ಬಳ್ಪ 61, ಬಾಳಿಲ, ಆರ್ಯಾಪು-ಬಂಗಾರಡ್ಕ ತಲಾ 60, ಇಳಂತಿಲ-ಕೈಲಾರು 58, ಕಲ್ಲಾಜೆ 55, ಕಲ್ಮಡ್ಕ 53, ಚೊಕ್ಕಾಡಿ, ಸುಬ್ರಹ್ಮಣ್ಯ ತಲಾ 52,
ಕಮಿಲ, ಹಾಲೆಮಜಲು, ಮಡಪ್ಪಾಡಿ ತಲಾ 50, ಕಲ್ಲಕಟ್ಟ 49, ಹರಿಹರ-ಮಲ್ಲಾರ 46, ಅಡೆಂಜ-ಉರುವಾಲು 44,
ಕೊಲ್ಲಮೊಗ್ರ, ಮೆಟ್ಟಿನಡ್ಕ ತಲಾ 43, ಮಂಚಿ 42, ಕೊಳ್ತಿಗೆ-ಎಕ್ಕಡ್ಕ 39, ದೊಡ್ಡತೋಟ 37, ಬಲ್ನಾಡು 36,
ಮುಡಿಪು-ಕೈರಂಗಳ, ಕೆಲಿಂಜ ತಲಾ 28 ಹಾಗೂ ಕೆದಿಲದಲ್ಲಿ 26 ಮಿ.ಮೀ.ನಷ್ಟು ಮಳೆಯಾಗಿದೆ..
ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ…
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್…
ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.
ಮೇ 9ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಲಕ್ಷಣಗಳಿವೆ.ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆ…
ಆಹಾರ ಬದಲಾವಣೆಯ ಕಾರಣದಿಂದ ವಾತಾವರಣದ ತಾಪಮಾನ ನಿಯಂತ್ರಣ ಸಾಧ್ಯ..ಹೀಗೆಂದು ಹೇಳಿದಾಗ, ಎಲ್ಲರೂ ಅಚ್ಚರಿ…
ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…