Weather Report | ಕೊನೆಗೂ ಚೇತರಿಸಿಕೊಂಡ ಸ್ವಾತಿ ಮಳೆ

November 3, 2020
10:13 AM

ಕಳೆದ ರಾತ್ರಿ ಸುಳ್ಯ,ಕಡಬ ತಾಲೂಕಿನ ಅನೇಕ ಕಡೆ ಉತ್ತಮ ಮಳೆಯಾಗಿದೆ.

ನಿನ್ನೆ ಮುಸ್ಸಂಜೆಯ ಬಳಿಕ ಅನೇಕ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಬಳ್ಪದಲ್ಲಿ ಗರಿಷ್ಠ 43, ಮಡಪ್ಪಾಡಿ 40, ಕಲ್ಲಾಜೆ 38, ಕಡಬ 37, ಮೆಟ್ಟಿನಡ್ಕ 36, ಸುಬ್ರಹ್ಮಣ್ಯ 32, ಅಯ್ಯನಕಟ್ಟೆ, ಬಾಳಿಲ, ಹಾಲೆಮಜಲು ತಲಾ 30, ಕೊಳ್ತಿಗೆ-ಎಕ್ಕಡ್ಕ 23, ವಾಲ್ತಾಜೆ-ಕಂದ್ರಪ್ಪಾಡಿ 20, ಕಲ್ಮಡ್ಕ 18, ಹರಿಹರ-ಮಲ್ಲಾರ 17,

ಕೋಡಿಂಬಳ-ತೆಕ್ಕಡ್ಕ 12,
ಚೊಕ್ಕಾಡಿ, ಎಣ್ಮೂರು ತಲಾ 10, ಕಲ್ಲಕಟ್ಟ 09, ಎಂ.ಚೆಂಬು, ಶಾಂತಿಗೋಡು ತಲಾ 06,
ಮುಂಡೂರು 05, ಕೊಲ್ಲಮೊಗ್ರ 03, ತೊಡಿಕಾನ, ಮುಳ್ಯ-ಅಜ್ಜಾವರ ತಲಾ 02, ದೊಡ್ಡತೋಟ, ಬಲ್ನಾಡು, ಅಡೆಂಜ-ಉರುವಾಲು, ಬೆಳ್ತಂಗಡಿ ನಗರ ತಲಾ 01 ಮಿ.ಮೀ. ನಷ್ಟು ಮಳೆ ಈ ದಿನ ಬೆಳಗ್ಗೆ 8 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ಸುಳ್ಯ ನಗರ, ಮುಡಿಪು-ಕೈರಂಗಳ ಮುಂತಾದ ಕಡೆ ಮೋಡ ಕವಿದ ವಾತಾವರಣದೊಂದಿಗೆ ಹನಿ ಮಳೆ ಮಾತ್ರ.
 ಈ ದಿನ ಮೋಡದ ವಾತಾವರಣ ಮುಂದುವರಿದಿದೆ..
ಇಷ್ಟರ ತನಕ ಅರುಣೋದಯವೇ ಆಗಿಲ್ಲ !

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ರಾಜ್ಯದಲ್ಲಿ ರೈತರು ಬೆಳೆದ ಸಾಗುವಾನಿ, ಹುಣಸೆ ಮರಗಳನ್ನು ಕಟಾವು ಮಾಡಲು ಅನುಮತಿ | 2 ವರ್ಷದಲ್ಲಿ 189241 ಮರ ಕಡಿಯಲು ಅನುಮತಿ |
March 10, 2025
11:01 PM
by: ದ ರೂರಲ್ ಮಿರರ್.ಕಾಂ
ಮಹಾಕುಂಭದ ವೇಳೆ ಗಂಗಾ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು |
March 10, 2025
10:32 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09-03-2025 | ಮತ್ತಷ್ಟು ತಾಪಮಾನ ಏರಿಕೆ ಸಾಧ್ಯತೆ | ಮಾ.18 ರಿಂದ ಕೆಲವು ಕಡೆ ಮಳೆ ನಿರೀಕ್ಷೆ |
March 10, 2025
1:58 PM
by: ಸಾಯಿಶೇಖರ್ ಕರಿಕಳ
ಲೋಕ ಅದಾಲತ್‌ನಲ್ಲಿ ಐದು ಜಿಲ್ಲೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥ
March 10, 2025
7:41 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror