ನಿನ್ನೆ ಸಂಜೆ ಸುಳ್ಯ, ಕಡಬ, ಬೆಳ್ತಂಗಡಿ, ಮಡಿಕೇರಿ, ಶಿವಮೊಗ್ಗ ತಾಲೂಕಿನ ಅನೇಕ ಕಡೆಗಳಲ್ಲಿ ಅಕಾಲಿಕ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಸುಳ್ಯ ತಾಲೂಕಿನ ಮುಳ್ಯ-ಅಜ್ಜಾವರದಲ್ಲಿ ಗರಿಷ್ಟ 24, ಸುಳ್ಯ ನಗರ 22, ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ನಗರ ಹಾಗೂ ಕೈಲಾರು-ಇಳಂತಿಲ ತಲಾ 20, ಸುಳ್ಯ ತಾಲೂಕಿನ ದೊಡ್ಡತೋಟ, ಕಲ್ಲಾಜೆ ತಲಾ 15, ಚೊಕ್ಕಾಡಿ, ಮಡಪ್ಪಾಡಿ ತಲಾ 12, ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲು 11, ಸುಳ್ಯ ತಾಲೂಕಿನ ಕಮಿಲ 10, ಸುಳ್ಯ ತಾಲೂಕಿನ ಕಲ್ಮಡ್ಕ, ಕಡಬ ತಾಲೂಕಿನ ಬಳ್ಪ ತಲಾ 07,
ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ, ಕಡಬದ ಎಣ್ಮೂರು, ಕಡಬ ತಲಾ 05, ಪುತ್ತೂರು ತಾಲೂಕಿನ ಮುಂಡೂರು 04, ಕೊಳ್ತಿಗೆ-ಎಕ್ಕಡ್ಕ, ಕಡಬ ತಾಲೂಕಿನ ನೆಲ್ಯಾಡಿ ತಲಾ 03, ಕೋಡಿಂಬಳ ತೆಕ್ಕಡ್ಕ, ಪುತ್ತೂರು ತಾಲೂಕಿನ ಬಲ್ನಾಡು ತಲಾ 02 ಹಾಗೂ ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ 01 ಮಿ.ಮೀ.ಮಳೆ ದಾಖಲಾಗಿದೆ..
ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಕೂಡಾ ಮಳೆ ಇರುವ ಸಾಧ್ಯತೆ..
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…
ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…
https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…
ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…
ತಾಪಮಾನದ ಏರಿಕೆಗೆ ಎಲ್ಲಾ ಕ್ಷೇತ್ರಗಳ ಕೊಡುಗೆ ಬಹಳಷ್ಟಿದೆ.ಆದರೆ ಅದರ ಹೊಡೆತ ಮೊದಲು ಸಿಗೋದು…