ನಿನ್ನೆ ದಿನ ಅಲ್ಲಲ್ಲಿ ತುಂತುರು ಮಳೆ..
ಕಲ್ಮಡ್ಕ 07, ಮಡಪ್ಪಾಡಿ 06,
ಕಮಿಲ, ಕೆದಿಲ, ಎಂ ಚೆಂಬು ತಲಾ 05,
ಚೊಕ್ಕಾಡಿ, ಬೆಳ್ತಂಗಡಿ ತಲಾ 04,
ಕೆಲಿಂಜ, ಎಣ್ಮೂರು ಹಾಗೂ ಕಲ್ಲಕಟ್ಟದಲ್ಲಿ ತಲಾ 03
ಮಿ.ಮೀ.ನಷ್ಟು ಮಳೆ ದಾಖಲಾಗಿದೆ.. ಉಳಿದಂತೆ ಮಳೆಯ ಪ್ರಮಾಣ ಇನ್ನೂ ಕಡಿಮೆ ಇತ್ತು.. ರಾಜ್ಯದ ಬೆಂಗಳೂರು ಸೇರಿದಂತೆ ಅನೇಕ ಕಡೆ ನಿನ್ನೆ ಮಧ್ಯಾಹ್ನದ ಬಳಿಕ ಭರ್ಜರಿ ಮಳೆ ಸುರಿದಿದೆ.
.. ಎರಡು ಮೂರು ದಿನಗಳ ಬಳಿಕ ಇದೀಗ ಅರುಣನ ಆಗಮನ..
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel