ಸುಳ್ಯ: ಹಿರಿಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನವಿಲ್ಲ ಎಂಬ ಸುದ್ದಿ ಈಗ ಹರಿದಾಡುತ್ತಿದೆ.ನಿನ್ನೆ ಸಂಜೆಯವರೆಗೂ ಅಂಗಾರ ಅವರ ಹೆಸರು ಪಟ್ಟಿಯಲ್ಲಿತ್ತು. ಅಂಗಾರ ಅವರಿಗೂ ಅಧಿಕೃತವಾದ ಮಾಹಿತಿ ಪಕ್ಷದ ಕಚೇರಿಯಿಂದಲೂ ಬಂದಿತ್ತು. ಹೀಗಾಗಿ ಸುಳ್ಯದ ಬಿಜೆಪಿ ಪ್ರಮುಖರು ಹಾಗೂ ಅಂಗಾರ ಕುಟುಂಬಸ್ಥರೂ ಬೆಂಗಳೂರಿಗೆ ತೆರಳಿದ್ದರು.
Advertisement
ಇದೀಗ ಬೆಳಗ್ಗೆ ಬಂದಿರುವ ಪಟ್ಟಿಯೊಂದರಲ್ಲಿ ಶಾಸಕ ಅಂಗಾರ ಹೆಸರು ಕಾಣುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ಈ ಪಟ್ಟಿಯಲ್ಲಿ ಕಾಣುತ್ತಿಲ್ಲ. ಇದೀಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement