ಅತಂತ್ರದ ನಡುವೆಯೂ ಸರಕಾರಿ ಆದೇಶ…!

July 19, 2019
5:43 PM

ಮಂಗಳೂರು: ರಾಜ್ಯ ಸರಕಾರ ಅಸ್ಥಿರತೆ, ವಿಶ್ವಾಸಮತ ಯಾಚನೆಯ ಗೊಂದಲದ ನಡುವೆಯೂ ಸರಕಾರಿ ಆದೇಶಗಳು , ನೂತನ ಸಮಿತಿಗಳ ಆಯ್ಕೆ, ವರ್ಗಾವಣೆಗಳು ನಡೆಯುತ್ತಿದೆ..!. ಇದು ಎಲ್ಲೆಡೆ ಕುತೂಹಲ, ಅಚ್ಚರಿಗೆ ಕಾರಣವಾಗಿದೆ.

Advertisement

ಒಂದು ಕಡೆ ಸರಕಾರವು ಬಹುಮತದ ಕೊರತೆ , ಅತೃಪ್ತರ ಶಾಸಕರ ಕಾರಣದಿಂದ ಸರಕಾರವೇ ಅತಂತ್ರ ಸ್ಥಿತಿಯಲ್ಲಿದೆ. ಎರದು ದಿನಗಳಿಂದ ವಿಶ್ವಾಸಮತ ಯಾಚನೆಯ ಗೊಂದಲ ನಡೆಯುತ್ತಿದೆ. ಈ ನಡುವೆಯೇ ವಿವಿದೆಡೆ ವರ್ಗಾವಣೆ ಆದೇಶ ಹೊರಟಿದ್ದರೆ ವನ್ಯಜೀವಿ ವಿಭಾಗ ಗೌರವ ವನ್ಯಜೀವಿ ಪರಿಪಾಲಕರ ಆಯ್ಕೆಯೂ ನಡೆದಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ
ಮುಳಿಯ – ಹೊಸ ಲೋಗೋ- ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್
April 12, 2025
11:43 AM
by: ದ ರೂರಲ್ ಮಿರರ್.ಕಾಂ
4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ವಿಸ್ತರಿಸಲು ಕಾಫಿ ಮಂಡಳಿ ಯೋಜನೆ
April 12, 2025
7:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group