ಸುಳ್ಯ:ಆಲೆಟ್ಟಿ ಸದಾಶಿವ ದೇವಾಲಯದ ಅರ್ಚಕರಾಗಿ ಹತ್ತು ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಮಂಗಳೂರಿನ ದೇವಾಲಯದ ಅರ್ಚಕರಾಗಿ ನಿಯುಕ್ತರಾದ ಸುಪ್ರೀಮ್ ಭಟ್ ಅವರನ್ನು ಇತ್ತೀಚೆಗೆ ಬೀಳ್ಕೊಡಲಾಯಿತು.
Advertisement
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಸಮಿತಿ ಹಾಗೂ ಸದಾಶಿವ ಭಜನಾಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಅರಂಬೂರು ಭಾರದ್ವಾಜ ಆಶ್ರಮದ ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯದ ಅಧ್ಯಾಪಕ ವೆಂಕಟೇಶ ಶಾಸ್ತ್ರಿ ಅರ್ಚಕರನ್ನು ಸನ್ಮಾನಿಸಿದರು. ರಾಮಚಂದ್ರ ಆಲೆಟ್ಟಿ ಹಾಗೂ ಶಿವಪ್ರಸಾದ ಆಲೆಟ್ಟಿ ಶುಭ ಹಾರೈಸಿದರು
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement