ಸುಳ್ಯ: ಬ್ರಹ್ಮವೃಂದ ವೈದಿಕ ಸಮಿತಿ ಮೋಂತಿಮಾರು ಹಾಗೂ ಬಾಲಾವಲಿಕಾರ್ -ರಾಜಾಪುರ ಸಾರಸ್ವತ ಸಮಾಜ ಸುಳ್ಯ ಇದರ ಸಹಯೋಗದೊಂದಿಗೆ ಎ.29 ರಿಂದ ಮೇ.5 ರವರೆಗೆ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ವೈದಿಕ ನಿತ್ಯಕರ್ಮ ಶಿಬಿರ ಹಾಗೂ ಮೇ.5 ರಂದು ಶ್ರೀ ಲಘು ವಿಷ್ಣು ಸ್ವಾಹಾಕಾರ ಹಾಗೂ ತುಳಸಿ ಅರ್ಚನೆ ನಡೆಯಲಿದೆ. ಇದೇ ಸಂದರ್ಭ ಬೆಳಗ್ಗೆ 11 ಗಂಟೆ ನಂತರ ಧಾರ್ಮಿಕ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel