ತಿರುವನಂತಪುರ: ಕೇರಳದಲ್ಲಿ ಎಡರಂಗಕ್ಕೆ ಚಾರಿತ್ರಿಕ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಡರಂಗಕ್ಕೆ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಅಲ್ಪ ಮುನ್ನಡೆ. ಶಬರಿಮಲೆ ವಿಚಾರದಲ್ಲಿ ಸಿಪಿಐಎಂ ಸರಕಾರದ ನಿಲುವು, ಅಕ್ರಮ ರಾಜಕೀಯ ಎಡರಂಗಕ್ಕೆ ಮುಳುವಾಗಿದೆ ಎಂದು ವಿಶ್ಲೇಷಿಸಲಾಗುತಿದೆ. ಕೇರಳದ ಹಿನ್ನಡೆ ದೇಶದಲ್ಲಿಯೇ ಎಡಪಕ್ಷಕ್ಕೆ ಭಾರೀ ಮುಖ ಭಂಗ ಉಂಟಾಗಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel