ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಮೇನಾಲ ನೂತನ ಶಾಖೆ ಅಸ್ತಿತ್ವಕ್ಕೆ

October 29, 2019
7:31 AM

ಸುಳ್ಯ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ಕೆ ಎಸ್ ಎಸ್ ಎಫ್ ಇದರ ನೂತನ ಅಜ್ಜಾವರ ಮೇನಾಲ ಶಾಖಾ ಸಮಿತಿಯನ್ನು ರಚಿಸಲಾಯಿತು.

Advertisement
Advertisement
Advertisement
Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಾವರ ಜಮಾಅತಿನ ಉಪಾಧ್ಯಕ್ಷರಾದ ಪ್ರಗತಿ ಅಂದ ಹಾಜಿ ವಹಿಸಿದ್ದರು. ಮೇನಾಲ ದರ್ಗಾ ಮಸೀದಿ ಇಮಾಂ ಇಸ್ಮಾಯಿಲ್ ಮುಸ್ಲಿಯಾರ್ ಕಟ್ಟತ್ತಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಫಿ ದಾರಿಮಿ ಅಜ್ಜಾವರ ಮುಖ್ಯ ಭಾಷಣ ಮಾಡಿದರು. ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಅಡ್ಕ
ಹನೀಫ್ ಮುಸ್ಲಿಯಾರ್ ಬೇಳ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಜ್ಜಾವರ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿ.ಎ.  ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ವರ್ಕಿಂಗ್ ಸದಸ್ಯ ಶಾಫಿ ಮುಕ್ರಿ , ಅಜ್ಜಾವರ ಕ್ಲಸ್ಟರ್ ಕಾರ್ಯದರ್ಶಿ ಸಿದ್ದೀಖ್ ಬೋವಿಕ್ಕಾನ, ಅಜ್ಜಾವರ ಶಾಖಾ ಕಾರ್ಯದರ್ಶಿ ಅಬ್ದುಲ್ ಕಾದರ್ ಎನ್.ಎ. ಮೊದಲಾದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಉಪಾಧ್ಯಕ್ಷರಾದ ಕೆ.ಎಚ್. ಅಬ್ದುಲ್ ರಝಾಕ್ ಮಸ್ಲಿಯಾರ್ ಅಜ್ಜಾವರ ಸ್ವಾಗತಿಸಿ ವಂದಿಸಿದರು.

Advertisement

 

ಅಬ್ದುಲ್ ಕಾದರ್ ಬೇಳ್ಯ
ಮಹಮ್ಮದ್ ಕುಂಞ

 

Advertisement
ಶೆರೀಫ್

ನೂತನ ಸಮಿತಿ ಸದಸ್ಯರು:

ಅದ್ಯಕ್ಷರು: ಅಬ್ದುಲ್ ಕಾದರ್ ಬೇಳ್ಯ
ಉಪಾದ್ಯಕ್ಷರು: ಹನೀಫ್ ಮುಸ್ಲಿಯಾರ್ ಬೇಳ್ಯ
ಪ್ರಧಾನ ಕಾರ್ಯದರ್ಶಿ: ಮಹಮ್ಮದ್ ಕುಂಞ (ಬಾಬಾ) ಮೇನಾಲ
ಜೊತೆ ಕಾರ್ಯದರ್ಶಿ: ಸಿದ್ದೀಖ್
ಸಂಘಟನಾ ಕಾರ್ಯದರ್ಶಿ: ಆರಿಫ್
ಕೊಶಾದಿಕಾರಿ: ಶೆರೀಫ್
ವಿಖಾಯ ಕನ್ವಿನರ್: ಅಶಿಕ್
ಟ್ರಂಡ್ ಕನ್ವೀನರ್: ಹಕೀಂ ಬೇಳ್ಯ
ಇಬಾದ್ ಕನ್ವೀನರ್: ಹನಿಫ್ ಮುಸ್ಲಿಯಾರ್ ಬೇಳ್ಯ
ತ್ವಲಬಾ ವಿಂಗ್ ಕನ್ವೀನರ್: ಸಹ್ಲ್ ಬೇಳ್ಯ
ಕ್ಯಾಂಪಸ್ ವಿಂಗ್ ಕನ್ವೀನರ್: ಅರಫಾತ್ ಮೆನಾಲ
ಕ್ಲಸ್ಟರ್ ಕೌನ್ಸಿಲರ್:
ಅಬ್ದುರಹ್ಮಾನ್ ಬೇಳ್ಯ, ಅಬ್ದುಲ್ಲ ಬೇಳ್ಯ
ವರ್ಕಿಂಗ್ ಮೆಂಬರ್
ಮುಸ್ತಫ ಬೇಳ್ಯ
ಸಿದ್ದಿಕ್ ಡೆಲ್ಮಾ
ಮುಹಮ್ಮದ್ ಬೇಳ್ಯ
ಹಮೀದ್ ಬೇಳ್ಯ
ಮುಹಮ್ಮದ್ (ಮಮ್ಮಿ) ಮೇನಾಲ
ನವಾಝ್ (ನಬು) ಡೆಲ್ಮಾ
ಬಿಲಾಲ್ ಬೇಳ್ಯ
ಜುನೈದ್ ಬೇಳ್ಯ
ಝುಬೈರ್(ಜುಬ್ಬಿ) ಬೇಳ್ಯ
ಝಿಯಾದ್ ಬೇಳ್ಯ
ಸಮೀರ್
ಸಿನಾನ್ ಬೇಳ್ಯ
ಮೊದಲಾದವರ ಆಯ್ಕೆ ಮಾಡಲಾಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror