ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಮೇನಾಲ ನೂತನ ಶಾಖೆ ಅಸ್ತಿತ್ವಕ್ಕೆ

October 29, 2019
7:31 AM

ಸುಳ್ಯ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ಕೆ ಎಸ್ ಎಸ್ ಎಫ್ ಇದರ ನೂತನ ಅಜ್ಜಾವರ ಮೇನಾಲ ಶಾಖಾ ಸಮಿತಿಯನ್ನು ರಚಿಸಲಾಯಿತು.

Advertisement
Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಾವರ ಜಮಾಅತಿನ ಉಪಾಧ್ಯಕ್ಷರಾದ ಪ್ರಗತಿ ಅಂದ ಹಾಜಿ ವಹಿಸಿದ್ದರು. ಮೇನಾಲ ದರ್ಗಾ ಮಸೀದಿ ಇಮಾಂ ಇಸ್ಮಾಯಿಲ್ ಮುಸ್ಲಿಯಾರ್ ಕಟ್ಟತ್ತಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಫಿ ದಾರಿಮಿ ಅಜ್ಜಾವರ ಮುಖ್ಯ ಭಾಷಣ ಮಾಡಿದರು. ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಅಡ್ಕ
ಹನೀಫ್ ಮುಸ್ಲಿಯಾರ್ ಬೇಳ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಜ್ಜಾವರ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿ.ಎ.  ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ವರ್ಕಿಂಗ್ ಸದಸ್ಯ ಶಾಫಿ ಮುಕ್ರಿ , ಅಜ್ಜಾವರ ಕ್ಲಸ್ಟರ್ ಕಾರ್ಯದರ್ಶಿ ಸಿದ್ದೀಖ್ ಬೋವಿಕ್ಕಾನ, ಅಜ್ಜಾವರ ಶಾಖಾ ಕಾರ್ಯದರ್ಶಿ ಅಬ್ದುಲ್ ಕಾದರ್ ಎನ್.ಎ. ಮೊದಲಾದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಉಪಾಧ್ಯಕ್ಷರಾದ ಕೆ.ಎಚ್. ಅಬ್ದುಲ್ ರಝಾಕ್ ಮಸ್ಲಿಯಾರ್ ಅಜ್ಜಾವರ ಸ್ವಾಗತಿಸಿ ವಂದಿಸಿದರು.

 

ಅಬ್ದುಲ್ ಕಾದರ್ ಬೇಳ್ಯ
ಮಹಮ್ಮದ್ ಕುಂಞ

 

ಶೆರೀಫ್

ನೂತನ ಸಮಿತಿ ಸದಸ್ಯರು:

Advertisement

ಅದ್ಯಕ್ಷರು: ಅಬ್ದುಲ್ ಕಾದರ್ ಬೇಳ್ಯ
ಉಪಾದ್ಯಕ್ಷರು: ಹನೀಫ್ ಮುಸ್ಲಿಯಾರ್ ಬೇಳ್ಯ
ಪ್ರಧಾನ ಕಾರ್ಯದರ್ಶಿ: ಮಹಮ್ಮದ್ ಕುಂಞ (ಬಾಬಾ) ಮೇನಾಲ
ಜೊತೆ ಕಾರ್ಯದರ್ಶಿ: ಸಿದ್ದೀಖ್
ಸಂಘಟನಾ ಕಾರ್ಯದರ್ಶಿ: ಆರಿಫ್
ಕೊಶಾದಿಕಾರಿ: ಶೆರೀಫ್
ವಿಖಾಯ ಕನ್ವಿನರ್: ಅಶಿಕ್
ಟ್ರಂಡ್ ಕನ್ವೀನರ್: ಹಕೀಂ ಬೇಳ್ಯ
ಇಬಾದ್ ಕನ್ವೀನರ್: ಹನಿಫ್ ಮುಸ್ಲಿಯಾರ್ ಬೇಳ್ಯ
ತ್ವಲಬಾ ವಿಂಗ್ ಕನ್ವೀನರ್: ಸಹ್ಲ್ ಬೇಳ್ಯ
ಕ್ಯಾಂಪಸ್ ವಿಂಗ್ ಕನ್ವೀನರ್: ಅರಫಾತ್ ಮೆನಾಲ
ಕ್ಲಸ್ಟರ್ ಕೌನ್ಸಿಲರ್:
ಅಬ್ದುರಹ್ಮಾನ್ ಬೇಳ್ಯ, ಅಬ್ದುಲ್ಲ ಬೇಳ್ಯ
ವರ್ಕಿಂಗ್ ಮೆಂಬರ್
ಮುಸ್ತಫ ಬೇಳ್ಯ
ಸಿದ್ದಿಕ್ ಡೆಲ್ಮಾ
ಮುಹಮ್ಮದ್ ಬೇಳ್ಯ
ಹಮೀದ್ ಬೇಳ್ಯ
ಮುಹಮ್ಮದ್ (ಮಮ್ಮಿ) ಮೇನಾಲ
ನವಾಝ್ (ನಬು) ಡೆಲ್ಮಾ
ಬಿಲಾಲ್ ಬೇಳ್ಯ
ಜುನೈದ್ ಬೇಳ್ಯ
ಝುಬೈರ್(ಜುಬ್ಬಿ) ಬೇಳ್ಯ
ಝಿಯಾದ್ ಬೇಳ್ಯ
ಸಮೀರ್
ಸಿನಾನ್ ಬೇಳ್ಯ
ಮೊದಲಾದವರ ಆಯ್ಕೆ ಮಾಡಲಾಯಿತು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶುಕ್ರವಾರ ಮಹಾಲಕ್ಷ್ಮಿಯ ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಹಣದ ಸಮಸ್ಯೆ ನಿವಾರಣೆ
June 20, 2025
7:13 AM
by: ದ ರೂರಲ್ ಮಿರರ್.ಕಾಂ
60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ರಾಜ್ಯದ ಮಾವು ಬೆಳೆಗಾರರ ನೆರವಿಗೆ ಮನವಿ | 3 ಲಕ್ಷ ಸಿಬ್ಬಂದಿಗಳಿಗೆ ನಗದುರಹಿತ  ಆರೋಗ್ಯ ಯೋಜನೆ | ರಾಜ್ಯದ ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ಘಟಕ |
June 19, 2025
10:59 PM
by: The Rural Mirror ಸುದ್ದಿಜಾಲ
ಭಾರತದ ಕಾಫಿ ರಫ್ತು ಶೇಕಡ 40 ರಷ್ಟು ವೃದ್ಧಿ | ಒಡಿಶಾ, ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯುವ ಬಗ್ಗೆ ಪ್ರಯೋಗ
June 19, 2025
10:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group