ಒಂದು ವಾರ ಮಳೆ ಇದೆಯಂತೆ…!

May 13, 2019
10:05 PM

ಸುಳ್ಯ: ಸರಕಾರದ ಕೃಷಿ ಹವಾಮಾನ ಇಲಾಖೆ ಪ್ರಕಾರ ಮೇ.13 ರ ನಂತರ 18 ರ ಅವಧಿಗೆ ಒಟ್ಟು 4.3 ಮಿಮೀ  ಮಳೆ ಇದೆಯಂತೆ.

Advertisement
Advertisement

 

Advertisement

ಭಾರತ ಸರಕಾರದ ಕೃಷಿ ಹವಾಮಾನ ಇಲಾಖೆ ಕಳೆದ ಕೆಲವು ಸಮಯಗಳಿಂದ ಹವಾಮಾನ ಮಾಹಿತಿ ನೀಡುತ್ತಿದೆ. ಕೃಷಿಕರಿಗೆ ವಾರದ ಮಾಹಿತಿ ನೀಡುತ್ತಿದೆ. ಈ ಪ್ರಕಾರ ಸುಳ್ಯದಲ್ಲಿ ಮೇ.18 ರವರೆಗ ಒಟ್ಟು 4.3 ಮಿಮೀ ಮಳೆಯಾಗಲಿದೆ. ಮೇ.14 ರಂದು 0.8 ಮಿಮೀ ಮಳೆಯಾದರೆ ಮೇ.15 ರಂದು 2.2 ಮಳೆಯಾಗಲಿದೆ ಎಂದು ಕೃಷಿಕರಿಗೆ ಮಾಹಿತಿ  ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisement

ಅದೇ ರೀತಿ ಪುತ್ತೂರು ತಾಲೂಕಿನಲ್ಲಿ ಈ ವಾರ ಸರಾಸರಿ 8.8 ಮಿಮೀ ಮಳೆಯಾಗಲಿದೆ. ಮೇ.15 ರಂದು 6.3 ಮಿಮೀ ಮಳೆಯಾಗಲಿದೆ.

 

Advertisement

 

Advertisement

ಬೆಳ್ತಂಗಡಿಯಲ್ಲಿ  ಈ ವಾರ ಸರಾಸರಿ 1.5 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ.

Advertisement

ಬಂಟ್ವಾಳದಲ್ಲಿ   ಈ ವಾರ ಸರಾಸರಿ 0.8 ಮಿಮೀ ಮಳೆಯಾಗಲಿದೆ. ಮೇ.15 ರಂದು 0.3 ಮಿಮೀ ಮಳೆಯಾಗಲಿದೆ.

 

Advertisement

 

Advertisement

ಮಂಗಳೂರಿನಲ್ಲಿ ಈ ವಾರ ಸರಾಸರಿ 1 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ.

 

Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ
ಹಿಪ್ಪಲಿ ಗಿಡಕ್ಕೆ ಕರಿಮೆಣಸು ಕಸಿ ಎಷ್ಟು ಸೂಕ್ತ..? ಲಾಭ ಏನು..? | ಇದು ಕರಿಮೆಣಸು ಬಳ್ಳಿಗೆ ಬರುವ ರೋಗ ತಡೆಗಟ್ಟುತ್ತದೆಯೇ..?
April 23, 2024
1:41 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror