ಸುಳ್ಯ: ಮಹಾ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾದ ಚಿಕ್ಕಮಂಗಳೂರಿನ ಕಾಂಡ್ಯಾ ಎಂಬಲ್ಲಿನ ತೂಗು ಸೇತುವೆಯನ್ನು ದುರಸ್ಥಿ ಪಡಿಸಬೇಕೆಂದು ಶಾಸಕ ಸಿ.ಟಿ.ರವಿ ದೂರವಾಣಿ ಕರೆ ಮಾಡಿ ಗಿರೀಶ್ ಭಾರದ್ವಾಜ್ ಅವರಿಗೆ ಕೇಳಿಕೊಂಡಿದ್ದಾರೆ. ಪ್ರವಾಹಕ್ಕೆ ಸಿಲುಕಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಗಿರೀಶ್ ಭಾರದ್ವಾಜ್ ನಿರ್ಮಿಸಿದ 10 ತೂಗು ಸೇತುವೆಗಳಿಗೆ ಹಾನಿ ಸಂಭವಿಸಿತ್ತು. ತೂಗು ಸೇತುವೆಗಳು ಹಾನಿಗೀಡಾಗಿರುವುದಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ತೀವ್ರ ನೋವು ತೋಡಿ ಕೊಂಡಿದ್ದರು. ಕಾಂಡ್ಯಾದ ತೂಗು ಸೇತುವೆ ದುರಸ್ಥಿ ಪಡಿಸುವಂತೆ ಅಲ್ಲಿನ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಕೂಡ ಕರೆ ಇವರಿಗೆ ಮಾಡಿದ್ದಾರೆ.
Advertisement
ಮಳೆ ಕಡಿಮೆಯಾಗಿ ನೀರು ಇಳಿದ ಮೇಲೆ ದುರಸ್ಥಿ ಕಾರ್ಯ ನಡೆಸಬಹುದು ಎಂದು ಭಾರದ್ವಾಜ್ ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement