ಬೆಂಗಳೂರು: ಕೊರೊನಾ ವೈರಸ್ ಹರಡುವುದು ತಡೆಯಲು ದೇಶದಾದ್ಯಂತ ಲಾಕ್ಡೌನ್ ಸೂಚನೆ ಬಂದ ಬಳಿಕ ಎಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿತ್ತು. ಇದರಿಂದ ಮದ್ಯ ಸಿಗದೆ ಹಲವಾರು ಮದ್ಯವ್ಯಸನಿಗಳು ಮಾನಸಿಕ ಖನ್ನರಾಗಿದ್ದರು. ರಾಜ್ಯದ ಕೆಲವು ಕಡೆ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು. ಇದೀಗ ಕೇರಳದಲ್ಲಿ ವೈದ್ಯರ ಸಲಹೆ ಇರುವವರಿಗೆ ಮದ್ಯವನ್ನು ಒದಗಿಸುವಂತೆ ರಾಜ್ಯ ಅಬಕಾರಿ ಇಲಾಖೆಗೆ ಕೇರಳ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel