ದೊಡ್ಡತೋಟ: ದೊಡ್ಡತೋಟ ಪ್ರಗತಿ ಫ್ರೆಂಡ್ಸ್ ವತಿಯಿಂದ ಕ್ರಿಕೆಟ್ ಆಡುವಾಗ ಆದ ಗಾಯದಿಂದ ನೋವು ಉಲ್ಬಣಗೊಂಡು ಚಿಕಿತ್ಸೆ ಪಡೆಯುತ್ತಿರುವ ಪುನೀತ್ ಮುಂಡಕಜೆಯವರ ವೈದ್ಯಕೀಯ ಖರ್ಚಿನ ವೆಚ್ಚಕ್ಕೆ ದಾನಿಗಳ ಸಹಕಾರದೊಂದಿಗೆ ಸಂಗ್ರಹಿಸಿದ ರೂ.25,000 ಚೆಕ್ಕನ್ನು ಅದ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಅವರು ಪುನೀತ್ ಸಹೋದರರ ವಿನೋದ್ ರಿಗೆ ಹಸ್ತಾಂತರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel