ಸುಳ್ಯ: ಸುಳ್ಯ ತಾಲೂಕು 24 ನೇ ಸಾಹಿತ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ಜನವರಿ 17ನೇ ತಾರೀಕು ಬೆಳಗ್ಗೆ 9-00ಗಂಟೆಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ದ್ವಿಚಕ್ರ ವಾಹನ ರಾಲಿ ನಡೆಯಲಿದೆ. ಸಾಹಿತ್ಯ ಪರಿಷತ್ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸುಳ್ಯ ತಹಶೀಲ್ದಾರ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
ಮಾರ್ಗ – ದ್ವಿಚಕ್ರ ವಾಹನ ಜಾಥಾ ಸುಳ್ಯ, ಪ್ಯೆಚಾರ್, ಸೋಣಂಗೇರಿ, ದುಗಲಡ್ಕ, ಉಬರಡ್ಕ, ಕಂದಡ್ಕ, ಮರ್ಕಂಜ, ಸೇವಾಜೆ, ಮಡಪ್ಪಾಡಿ, ಕಂದ್ರಪ್ಪಾಡಿ, ಮಾವಿನಕಟ್ಟೆ, ವಳಲಂಬೆ, ಗುತ್ತಿಗಾರು, ಬಳ್ಪ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಅಯ್ಯನಕಟ್ಟೆ, ಶೇಣಿ, ಚೊಕ್ಕಾಡಿ, ಕುಕ್ಕುಜಡ್ಕ, ದೊಡ್ಡತೋಟ, ನಾರ್ಣಕಜೆ, ಎಲಿಮಲೆ ಮಾರ್ಗವಾಗಿ ಸಾಗಲಿದೆ.
Advertisement
							 ಇದು ನಮ್ಮ YouTube ಚಾನೆಲ್ -                                
              Subscribe ಮಾಡಿ ಬೆಂಬಲಿಸಿ 
							Advertisement
							 Rural Mirror Special  |                              
              Subscribe Our Channel 
							Advertisement
                                                                
                                                                
                                                                
                                                         
								 
															 
															


 
															 
															 
															