ಪುತ್ತೂರು: ಕೊರೊನಾ ವೈರಸ್ ಲಾಕ್ಡೌನ್ ಗೂ ಇದಕ್ಕೂ ಸಂಬಂಧವಿಲ್ಲ. ಆದರೆ ಜನ ಸಂಚಾರ, ಜನ ಓಡಾಟ ಇಲ್ಲದೇ ಇದ್ದಾಗ ಪ್ರಾಣಿ, ಪಕ್ಷಿಗಳೂ
ಆದರೆ ಇಲ್ಲೊಂದು ಕಡೆ ಪಕ್ಷಿ ಯೊಂದು ಆಹಾರವಿಲ್ಲದೆ ಜನ ವಾಸ್ತವ್ಯವನ್ನು ಹುಡುಕಿಕೊಂಡು, ಮನೆಯ ಬಳಿ ವಾಸ ಮಾಡಿಕೊಂಡಿದೆ.ಇದಕ್ಕೊಂದು ಉದಾಹರಣೆ ಇಲ್ಲಿದೆ.
ಪುತ್ತೂರು ತಾಲೂಕಿನ ಬಪ್ಪಳಿಗೆ ಸಮೀಪ ಅವಿನಾಶ್ ಎಂಬವರ ಮನೆಯ ಬಳಿ ಗೂಬೆ ಮರಿಯೊಂದು ಆಹಾರವಿಲ್ಲದೆ ಜನ ವಾಸ್ತವ್ಯವನ್ನು ಹುಡುಕಿಕೊಂಡು, ಮನೆಯ ಬಳಿ ವಾಸ ಮಾಡಿಕೊಂಡಿದೆ. ಅವಿನಾಶ್ ಎಂಬವರ ಮನೆಯ ಬಳಿ ಬಂದ ಗೂಬೆಯ ಆರೈಕೆಯನ್ನು ಅಲ್ಲಿನ ನಿವಾಸಿಗಳು ಮಾಡುತ್ತಿದ್ದಾರೆ, ಗೂಬೆ ಗೆ ನೀರು, ಹಣ್ಣು ಗಳನ್ನು ನೀಡಿ ಸಲಹುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel