ತಾಲೂಕು ಪಂಚಾಯತ್ ನಿಂದ ನಗರ ಪಂಚಾಯತ್ ಗೆ ಸಚಿವರು, ಶಾಸಕರು ನಡೆದೇ ಬಂದರು..!

June 1, 2019
3:18 PM

ಸುಳ್ಯ: ಜನಪ್ರತಿನಿಧಿಗಳು ಎಂದರೆ ಪ್ರತಿ ಹೆಜ್ಜೆ ಹೆಜ್ಜೆಗೂ ಹವಾ ನಿಯಂತ್ರಿತ ವಾಹನದಲ್ಲಿಯೇ ಓಡಾಡಬೇಕು ಎಂಬ ಒಂದು ವಾತಾವರಣ ಇದೆ. ಆದರೆ ಜನಪ್ರತಿನಿಧಿಗಳ ಮಧ್ಯೆ ಉರಿ ಬಿಸಿಲಿನಲ್ಲಿಯೂ ತಾಲೂಕು ಪಂಚಾಯತ್ ನಿಂದ ನಗರ ಪಂಚಾಯತ್ ಗೆ ನಡೆದುಕೊಂಡೇ ಬಂದ ಸಚಿವರು ಮತ್ತು ಶಾಸಕರು ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಎಸ್.ಅಂಗಾರ  ಪಾದಯಾತ್ರೆ ನಡೆಸಿ ಸರಳತೆ ಮೆರೆದರು.
ಶನಿವಾರ ಸುಳ್ಯ ಪ್ರವಾಸ ಮಾಡಿದ ಸಚಿವ ಖಾದರ್ ತಾಲೂಕು ಪಂಚಾಯತ್ ನಲ್ಲಿ ಸಭೆ ಮುಗಿಸಿ ಹತ್ತಿರದಲ್ಲೇ ಇರುವ ನ.ಪಂ.ನತ್ತ ಹೆಜ್ಜೆ ಹಾಕಿದರು. ಸಚಿವರ ಜೊತೆ ಶಾಸಕರು ಪಾದಯಾತ್ರೆಗೆ ಸಾಥ್ ನೀಡಿದಾಗ ವಾಹನ ಏರದೇ ಇತರ ಜನಪ್ರತಿನಿಧಿಗಳು ಅಧಿಕಾರಿಗಳೂ ಸಚಿವ, ಶಾಸಕರ ಜೊತೆ ನಡೆದುಕೊಂಡೇ ಬಂದರು.

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸೆ.22 ರಿಂದ ಸಾಗರದಲ್ಲಿ ಸಂಭ್ರಮದ ‘ನವರಾತ್ರ ನಮಸ್ಯ’ | ರಾಘವೇಶ್ವರ ಶ್ರೀಗಳ ಅದ್ದೂರಿ ಪುರಪ್ರವೇಶ
September 19, 2025
9:47 PM
by: The Rural Mirror ಸುದ್ದಿಜಾಲ
ಸುಳ್ಯದ ಕೃಷಿ ಸಖಿಯರಿಗೆ ಬೆಂಗಳೂರಿನಲ್ಲಿ ICAR-IIHR ಕೌಶಲ್ಯ ವೃದ್ಧಿ ತರಬೇತಿ ಕಾರ್ಯಾಗಾರ | ಮೊದಲ ಬಾರಿಗೆ ಕೃಷಿಯಲ್ಲಿ ಹೊಸ ಹೆಜ್ಜೆ |
September 19, 2025
9:41 PM
by: The Rural Mirror ಸುದ್ದಿಜಾಲ
ಕಲಬುರ್ಗಿಯಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಿಸಿದ ಮುಖ್ಯಮಂತ್ರಿ | ಸಮರ್ಪಕ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
September 17, 2025
8:08 PM
by: The Rural Mirror ಸುದ್ದಿಜಾಲ
ತಿಪಟೂರಿನಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆಗೆ ಒತ್ತು | ವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಕೆ
September 17, 2025
7:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group