ಪುತ್ತೂರು : ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ ಇದ್ದ ಪೌಚ್ ನ್ನು ಸಂಬಂಧಪಟ್ಟ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಪುತ್ತೂರಿನ ಮರೀಲಿನಲ್ಲಿ ನಡೆದಿದೆ.
ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿ ಉದ್ಯೋಗಿ ಶಿವಪ್ಪ ಗೌಡ ಇವರು ಬೆಳಗ್ಗೆ ಕಾರ್ಖಾನೆ ಗೆ ಬರುವಾಗ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಸರ್ವೆಯಲ್ಲಿ ಇವರಿಗೆ ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ, ಸಿಕ್ಕಿರುತ್ತದೆ. ಸಿಕ್ಕಿದ ಕೂಡಲೇ ಈ ಪೌಚ್ ನಲ್ಲಿ ಇದ್ದ ಮೊಬೈಲ್ ನಂಬರಿಗೆ ತಕ್ಷಣ ಕಾಲ್ ಮಾಡಿ ತಿಳಿಸಿರುತ್ತಾರೆ, ಕಳೆದುಕೊಂಡ ಈ ಪೌಚನ್ನು ವಾರಿಸುದಾರರಾದ ಆಲಂಕಾರಿನ ಮೋಹನ್ ಆಲಂತಾಯ ಇವರಿಗೆ ಹಿಂತಿರುಗಿಸಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel