ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಕ್ಯಾರ್ ಚಂಡಮಾರುತ ಈಗ ದುರ್ಬಲವಾಗಿದೆ. ಆದರೆ ಮಳೆ ಇನ್ನೂ ಒಂದೆರಡು ದಿನ ಸುರಿಯಲಿದೆ. ಸದ್ಯ ಕರಾವಳಿ ಪ್ರದೇಶದಿಂದ ಚಂಡಮಾರುತ ದೂರು ಸರಿಯುತ್ತಿದೆ. ಅ.27 ರವರೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel