ಪಂಜ: ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿ ಭೂಮಿ ಬಿರುಕುಬಿಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ. ಸಮೀಪವೇ ತೋಡು ಹರಿಯುತ್ತಿದ್ದ ಅದರ ಪಕ್ಕದ ಗುಡ್ಡ ಬಿರುಕು ಬಿಟ್ಟಿದೆ. ಸಮೀಪದಲ್ಲಿ ಯಾವುದೇ ಮನೆಗಳು ಇಲ್ಲದೇ ಇರುವುದು ಆತಂಕ ಕಡಿಮೆ ಮಾಡಿದರೂ ತೋಡಿಗೆ ಗುಡ್ಡ ಕುಸಿತವಾದರೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಭೂಮಿ ಬಿರುಕು ಬಿಟ್ಟಿರುವುದುಕ್ಕೆ ಸ್ಪಷ್ಟವಾದ ಯಾವುದೇ ಕಾರಣಗಳು ತಿಳಿದುಬಂದಿಲ್ಲ. ಬಿರುಕು ಬಿಟ್ಟ ಸ್ಥಳದ ಮೂಲಕ ಮಳೆ ನೀರು ಹರಿಯುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel