ಪಣೆಮಜಲು : ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಭಜನೆ

September 6, 2019
12:30 PM

ಸವಣೂರು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಟ್ಟೆ ಸಮಿತಿ ಹಾಗೂ ವಿನಾಯಕ ಫ್ರೆಂಡ್ಸ್ (ಗಣೇಶಪುರ) ಪಣೆಮಜಲು ಇದರ ಪದಾಧಿಕಾರಿಗಳು,ಸದಸ್ಯರಿಂದ ಭಜನೆ ನಡೆಯಿತು.

Advertisement
Advertisement

ಗಣೇಶ ಚತುರ್ಥಿಯಂದು ಪಣೆಮಜಲು ಶ್ರೀ ಗಣೇಶೋತ್ಸವದ ಕಟ್ಟೆಯಲ್ಲಿ ಗಣಹೋಮ ನಡೆಯಿತು.ಬುಧವಾರ ಸವಣೂರಿನಿಂದ ಹೊರಟ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಕಟ್ಟೆಯಲ್ಲಿ ಭಜನೆ ನಡೆಯಿತು.

Advertisement

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ , ರಾಜಾರಾಮ ಪ್ರಭು ಆಶ್ವಿನಿ ಫಾಮ್ರ್ಸ್ ಇಡ್ಯಾಡಿ,ಎಡಪತ್ಯ ಆರ್ ಚಂದ್ರ ಭಟ್, ಕುಶಾಲಪ್ಪ ಗೌಡ ಇಡ್ಯಾಡಿ,ವಾಸುದೇವ ಇಡ್ಯಾಡಿ,ರತ್ನಾಕರ ಅಗರಿ,ಸಂಜೀವ ಅಗರಿ,ಪರಮೇಶ್ವರ ಇಡ್ಯಾಡಿ,ವೀರಪ್ಪ ಗೌಡ ಪೆರಿಯಡ್ಕ,ಐತಪ್ಪ ನಾಯ್ಕ ಸರ್ವೆ, ಮೋನಪ್ಪ ಗೌಡ ಇಡ್ಯಾಡಿ,ಗುಣಪಾಲ ಗೌಡ ಇಡ್ಯಾಡಿ, ಗಂಗಾಧರ ಗೌಡ ಇಡ್ಯಾಡಿ,ಉಪೇಂದ್ರ ಗೌಡ ಇಡ್ಯಾಡಿ,ಮನೋಹರ ಗೌಡ ಇಡ್ಯಾಡಿ, ಜಗದೀಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ವೆಂಕಟೇಶ್ ಇಡ್ಯಾಡಿ,ರಾಜೇಂದ್ರ ಇಡ್ಯಾಡಿ,ಯತೀಶ್ ಇಡ್ಯಾಡಿ,ಧನಂಜಯ ಇಡ್ಯಾಡಿ, ಚಂದ್ರಶೇಖರ ಗೌಡ ಇಡ್ಯಾಡಿ,ಮೋಕ್ಷಿತ್ ಇಡ್ಯಾಡಿ,ಚೇತನ್ ಇಡ್ಯಾಡಿ,ಭವಿತ್ ಇಡ್ಯಾಡಿ,ಬಾಲಕೃಷ್ಣ ಇಡ್ಯಾಡಿ,ಸನತ್ ಇಡ್ಯಾಡಿ,ಪವಿತ್ರ ಇಡ್ಯಾಡಿ,ಚರಣ್ ಇಡ್ಯಾಡಿ, ಚಂದನ್ ಇಡ್ಯಾಡಿ,ಲೋಕೇಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ಭರತ್ ಇಡ್ಯಾಡಿ,ರಂಜಿತ್ ಇಡ್ಯಾಡಿ, ಹರೀಶ್ ಕುಕ್ಕುಜೆ,ವಿನೋದ್ ಸರ್ವೆ, ಮನೋಜ್ ಕುಕ್ಕುಜೆ,ಮಿಥುನ್ ಪೆರಿಯಡ್ಕ,ಪವನ್ ಕುಮಾರ್.ಆನಂದ ಇಡ್ಯಾಡಿ, ಗಿರಿಧರ ಇಡ್ಯಾಡಿ ಉಪಸ್ಥಿತರಿದ್ದರು.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror