ಸುಳ್ಯ: ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಪೈಂಬೆಚ್ಚಾಲಿನ ದಿನಕೂಲಿ ಕೆಲಸ ಮಾಡುವ ಬಡ-ನಿರ್ಗತಿಕ ಹಾಗು ಅನಿವಾಸಿಯರ ಕುಟುಂಬಗಳಿಗೆ, ಸುಮಾರು ಇಪ್ಪತ್ತು ಐಟಮ್ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
ಇದರೊಂದಿಗೆ, ಕೋವಿಡ್ 19 ಹಾಗು ರಂಜಾನ್ ಸಾಂತ್ವನ ಯೋಜನೆಯ ಉಸ್ತುವಾರಿಗಳಾದ ಅಬ್ದುಲ್ ಅಲಿ ಪಿ. ಮತ್ತು ಆಸಿಫ್ ಕೆ.ಎಂ. ರವರ ನೇತೃತ್ವದಲ್ಲಿ ಪೈಂಬೆಚ್ಚಾಲಿನ ಎಲ್ಲಾ ಮನೆಗಳಿಗೂ ಆಹಾರ ಸಾಮಾಗ್ರಿ, ಔಷಧಿ ಸಹಿತ ಅವಶ್ಯವಿರುವ ವಸ್ತುಗಳನ್ನು ತಲುಪಿಸಿ ಕೊಡುವ ಕಾರ್ಯವು ನಡೆಯುತ್ತಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel