ಸುಳ್ಯ: ವರುಣಾರ್ಭಟ ಮುಂದುವರಿದಿದೆ.
ಗುರುವಾರ ಘಟ್ಟ ಪ್ರದೇಶದಲ್ಲಿ ಕೂಡಾ ಸುರಿದ ಮಳೆಗೆ ಕುಮಾರಧಾರಾ ನದಿ ಉಕ್ಕಿ ಹರಿದಿದೆ.ಸ್ನಾನ ಘಟ್ಟ ಮಾತ್ರವಲ್ಲದೆ ಪುತ್ತೂರು ಸುಬ್ರಹ್ಮಣ್ಯ ರಸ್ತೆ ಯಲ್ಲೂ ನೀರು ಹರಿದು ಸಂಚಾರ ಸ್ಥಗಿತ ಗೊಂಡಿದೆ.
ಮಂಗಳೂರು ಬೆಂಗಳೂರು ಹೆದ್ದಾರಿಯ ಉದನೆಯಲ್ಲಿ ನೀರು ರಸ್ತೆಗೆ ಹರಿದು ಸಂಚಾರಕ್ಕೆ ತಡೆಯಾಗಿದೆ.
ಗುರುವಾರವೂ ಗಾಳಿ ಮುಂದುವರಿದಿದೆ.ಹೀಗಾಗಿ ಸಂಪಾಜೆ, ಐವರ್ನಾಡು, ಪಂಜ ಸೇರಿದಂತೆ ವಿವಿದೆಡೆ ಮರ ಉರುಳಿ ಹಾನಿಯಾಗಿದೆ.ಕೆಲವು ಕಡೆ ಮನೆಗೂ ಹಾನಿಯಾಗಿದೆ.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




