ವಿಶಾಖಾ ಮಳೆ ಪಿಶಾಚಿ ಹಿಡಿದ ಹಾಗೆ……

November 7, 2019
10:08 AM
ಸುಳ್ಯ : ವಿಶಾಖಾ ಮಳೆ ಬಂದರೆ ವಿಷಜಂತು, ಹುಳ ಹುಪ್ಪಟೆಗಳ ಪ್ರಮಾಣ ಹೆಚ್ಚಾಗಿ ಕೃಷಿ ಚಟುವಟಿಕೆಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ಹಿರಿಯರ ಮಾತು.
ವಿಶಾಖಾ ನಕ್ಷತ್ರದ ಮೊದಲ ದಿನವಾದ ನಿನ್ನೆ ಸುಳ್ಯ ತಾಲೂಕಿನಾದ್ಯಂತ ಸಿಡಿಲಬ್ಬರದ ಭರ್ಜರಿ ಮಳೆ ಸುರಿಯಿತು.
ದಾಖಲಾದ ಮಳೆಯ ವಿವರ ಇಂತಿದೆ ( ಮಿ ಮೀ ಗಳಲ್ಲಿ ) ( ಮಳೆ ಲೆಕ್ಕ ವ್ಯಾಟ್ಸಪ್ ಗ್ರೂಪಿನಿಂದ)
ಹಾಲೆಮಜಲಿನಲ್ಲಿ ಗರಿಷ್ಟ :  120
ಕಮಿಲ-ಪುಚ್ಚಪ್ಪಾಡಿ          : 86
ತೊಡಿಕಾನ                      : 59
ಕಲ್ಲಾಜೆ                           : 52
ಚೆಂಬು                            : 41
ಕಡಬ                             : 29.5
ಕೊಲ್ಲಮೊಗ್ರ                    :  28
ಕಲ್ಮಡ್ಕ                           :  24
ಬಾಳಿಲ                           : 14
ಅಡೆಂಜ-ಉರುವಾಲು        : 08 ಮಿ.ಮೀ ಮಳೆ ದಾಖಲಾಗಿದೆ
ಬಳ್ಪ, ಪಂಜ, ಎಣ್ಮೂರು, ಮರ್ಕಂಜ,  ಮುಂತಾದ ಕಡೆಗಳಲ್ಲಿ ಕೂಡಾ ಉತ್ತಮ ಮಳೆಯಾಗಿರುವ ವರದಿಯಿದೆ. ನಿಖರವಾದ ಮಾಹಿತಿ ಲಭ್ಯವಿಲ್ಲ.

ಬರಹ :

Advertisement
Advertisement
ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮ ಪಂಚಾಯ್ತಿಗೊಂದು ಕೆಪಿಎಸ್ ಶಾಲೆ | ಮುಂದಿನ ದಿನಗಳಲ್ಲಿ 500 ಕೆಪಿಎಸ್ ಶಾಲೆ ಆರಂಭ
June 6, 2025
9:19 PM
by: The Rural Mirror ಸುದ್ದಿಜಾಲ
ಅಸುರಕ್ಷಿತ ಜಾಲತಾಣಗಳಲ್ಲಿ ವಹಿವಾಟು ನಡೆಸದಂತೆ ಸಾರ್ವಜನಿಕರು ಎಚ್ಚರವಾಗಿರಬೇಕು
June 6, 2025
9:10 PM
by: The Rural Mirror ಸುದ್ದಿಜಾಲ
ಯಾದಗಿರಿ ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ
June 6, 2025
8:52 PM
by: The Rural Mirror ಸುದ್ದಿಜಾಲ
ಮೈಸೂರಿನಲ್ಲಿ 44 ನೂತನ ವಿದ್ಯುತ್‌ ಉಪಸ್ಥಾವರ ಸ್ಥಾಪನೆ
June 6, 2025
8:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group