ಸುಳ್ಯ: ವಿದ್ವಾನ್ ಕಾಂಚನ ಎ ಈಶ್ವರ ಭಟ್ ನೇತೃತ್ವದ ಸುನಾದ ಸಂಸ್ಥೆಯ ವತಿಯಿಂದ ನಡೆದ `ಸುನಾದ ಯುವದನಿ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಪೃಥ್ವಿರಾಜ್, ಶ್ರೀವರದ ಹಾಗು ಮನೋರಮಾ ಇವರು ಹಾಡುಗಾರಿಕೆ ನಡೆಸಿಕೊಟ್ಟರು. ಇವರಿಗೆ ವಯಲಿನ್ನಲ್ಲಿ ಧನ್ಯಶ್ರೀ, ಧನಶ್ರೀ ಶಬರಾಯ, ಮೃದಂಗ ವಾದನದಲ್ಲಿ ವೆಂಕಟ ಯಶಸ್ವಿ, ವಿದ್ವಾನ್ ವಸಂತಕೃಷ್ಣ ಕಾಂಚನ ಸಾಥ್ ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel